ಕರ್ನಾಟಕದ ಕ್ರೀಡಾಪಟುಗಳಿಗೆ ಕೋವಿಡ್​ ಲಸಿಕೆ; ಕ್ರೀಡಾ ಇಲಾಖೆ ಮನವಿ ಪುರಸ್ಕರಿಸಿದ ರಾಜ್ಯ ಸರ್ಕಾರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕೋವಿಡ್​ ಮಹಾಮಾರಿ ಕಳೆದ 15 ತಿಂಗಳಿಂದ ದೇಶದಲ್ಲಿ ಕ್ರೀಡಾಚಟುವಟಿಕೆಗಳಿಗೆ ಭಾರಿ ಪೆಟ್ಟು ನೀಡಿದೆ. ಈ ವೈರಸ್​ನಿಂದಾಗಿ ಅದೆಷ್ಟೋ ಕ್ರೀಡಾಕೂಟಗಳು ಮುಂದೂಡಿಕೆಯಾಗಿದ್ದರೆ, ಕೆಲವೊಂದು ರದ್ದುಗೊಂಡಿವೆ. ಇದೀಗ ಕರೊನಾ ಎರಡನೇ ಅಲೆ ಅಬ್ಬರದ ನಡುವೆಯೂ ಲಸಿಕೆ ನೀಡುವ ಕಾರ್ಯವೂ ರಾಷ್ಟ್ರವ್ಯಾಪ್ತಿ ಭರದಿಂದ ಸಾಗುತ್ತಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾಗರೀಕರಿಗೆ ವಿವಿಧ ವಯೋಮಾನದಲ್ಲಿ ಲಸಿಕೆ ನೀಡುವ ಕಾರ್ಯ ಮಾಡುತ್ತಿವೆ. ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ಲಸಿಕೆ ನೀಡಬೇಕೆಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದೀಗ ಕರ್ನಾಟಕದ ಕ್ರೀಡಾಪಟುಗಳಿಗೆ … Continue reading ಕರ್ನಾಟಕದ ಕ್ರೀಡಾಪಟುಗಳಿಗೆ ಕೋವಿಡ್​ ಲಸಿಕೆ; ಕ್ರೀಡಾ ಇಲಾಖೆ ಮನವಿ ಪುರಸ್ಕರಿಸಿದ ರಾಜ್ಯ ಸರ್ಕಾರ