ಇನ್ಮುಂದೆ ಲಕ್ಷದ್ವೀಪ, ಅಯೋಧ್ಯೆಗೆ ಹೋಗುವುದು ತುಂಬಾ ಸುಲಭ; ಶೀಘ್ರದಲ್ಲೇ ಹಾರಾಟ ಆರಂಭಿಸಲಿದೆ ಸ್ಪೈಸ್ ಜೆಟ್

ಅಯೋಧ್ಯೆ: ಕಳೆದ ಕೆಲವು ದಿನಗಳಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಮಾಲ್ಡೀವ್ಸ್ ಬಿಟ್ಟು ಲಕ್ಷದ್ವೀಪಕ್ಕೆ ತೆರಳಲು ದೇಶ ವಿದೇಶಗಳ ಪ್ರವಾಸಿಗರು ಒಲವು ತೋರುತ್ತಿದ್ದಾರೆ. ಇದರೊಂದಿಗೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೂ ಮುನ್ನ ಅಯೋಧ್ಯೆಗೆ ವಿಮಾನಗಳ ಬೇಡಿಕೆಯೂ ಹೆಚ್ಚಿದೆ . ಇದೀಗ ಅಗ್ಗದ ವಿಮಾನ ಸೇವೆಗಳನ್ನು ಒದಗಿಸುವ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್‌ನ ಅಧ್ಯಕ್ಷ ಮತ್ತು ಸಿಇಒ ಅಜಯ್ ಸಿಂಗ್ ಈ ಸ್ಥಳಗಳಿಗೆ ವಿಮಾನಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ, ಅಜಯ್ ಸಿಂಗ್ … Continue reading ಇನ್ಮುಂದೆ ಲಕ್ಷದ್ವೀಪ, ಅಯೋಧ್ಯೆಗೆ ಹೋಗುವುದು ತುಂಬಾ ಸುಲಭ; ಶೀಘ್ರದಲ್ಲೇ ಹಾರಾಟ ಆರಂಭಿಸಲಿದೆ ಸ್ಪೈಸ್ ಜೆಟ್