ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
ಸಿಡಿಲ ಸಂತ ಸ್ವಾಮಿ ವಿವೇಕಾನಂದರು ಯುವಕರಲ್ಲಿನ ಅಪಾರ ಶಕ್ತಿಯನ್ನು ಗುರುತಿಸಿ, ಅದನ್ನು ರಾಷ್ಟ್ರನಿರ್ಮಾಣದಲ್ಲಿ ತೊಡಗುವಂತೆ ಮಾಡಿದವರು. ಆ ಆದರ್ಶದ ಬೆಳಕಿನಲ್ಲಿ ಸಾಗುತ್ತಿರುವ ಅದೆಷ್ಟೋ ಯುವಕ-ಯುವತಿಯರು ಸಾಧನೆಯ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಯುವ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಗೆದ್ದುಬಂದಿದ್ದು, ಅಭಿವೃದ್ಧಿಯ ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಉನ್ನತ ಶಿಕ್ಷಣ ಪಡೆದ, ವಿವಿಧ ವೃತ್ತಿಯಲ್ಲಿದ್ದ ಯುವಕರು ಗ್ರಾಮಾಭಿಮುಖಿ ಆಗಿರುವುದು ಭರವಸೆಯ ಕಿರಣವೇ ಸರಿ. ರಾಷ್ಟ್ರೀಯ ಯುವದಿನದ ನಿಮಿತ್ತ ‘ವಿಜಯವಾಣಿ’ ಕೆಲವು ಯುವ ಗ್ರಾ.ಪಂ. ಸದಸ್ಯರನ್ನು, ಅವರ … Continue reading ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
Copy and paste this URL into your WordPress site to embed
Copy and paste this code into your site to embed