ಜನನಾಯಕ ಯಡಿಯೂರಪ್ಪ | ರೈತ ಬಂಧು: ಅನ್ನದಾತರಿಗಾಗಿ ರಾಜಿರಹಿತ ಹೋರಾಟ..

ಬಿ.ಎಸ್. ಯಡಿಯೂರಪ್ಪ ಎಂದಾಕ್ಷಣ ನೆನಪಾಗುವುದು ಅವರ ಹೋರಾಟ. ತಮ್ಮ ನಾಮಬಲವೊಂದರಿಂದಲೇ ಇಡೀ ರಾಜ್ಯವನ್ನು ತಮ್ಮತ್ತ ಸೆಳೆಯುವ ಶಕ್ತಿಹೊಂದಿರುವ ಬಿಎಸ್​ವೈ, ಜೀತಮುಕ್ತರ ಪರಿಹಾರಕ್ಕಾಗಿ ನಡೆಸಿದ ಧರಣಿ, ಬಗರ್​ಹುಕುಂ ರೈತರ ಜಮೀನು ಸಕ್ರಮಕ್ಕೆ ಕೈಗೊಂಡ ಪಾದಯಾತ್ರೆ ಸ್ಮರಣೀಯ. ಶೋಷಿತರು, ನಿರ್ಲಕ್ಷಿತರು ಸೇರಿ ಎಲ್ಲ ಜಾತಿ, ವರ್ಗಗಳ ಸಮುದಾಯದ ಏಳಿಗೆಗೆ ಶ್ರಮಿಸಿದ ಹೆಗ್ಗಳಿಕೆ ಅವರದು. ಶಿಕಾರಿಪುರ ಪುರಸಭಾ ಅಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ಹುದ್ದೆವರೆಗೆ ನಡೆದು ಬಂದ ರಾಜಕೀಯ ಹಾದಿ ನಿಜಕ್ಕೂ ರೋಚಕ. ಸಾರ್ವಜನಿಕ ಬದುಕಿನ ಸುದೀರ್ಘ ಅನುಭವದಲ್ಲಿ ಹೋರಾಟಗಳದೇ ಸಿಂಹಪಾಲು. ಅದರಲ್ಲೂ … Continue reading ಜನನಾಯಕ ಯಡಿಯೂರಪ್ಪ | ರೈತ ಬಂಧು: ಅನ್ನದಾತರಿಗಾಗಿ ರಾಜಿರಹಿತ ಹೋರಾಟ..