ಬಿಲ್​ ಪಾವತಿಸದೆ ಎಸ್​ಪಿಬಿ ಅವರ ಪಾರ್ಥಿವ ಶರೀರ ಕೊಡಲ್ಲ ಎಂದರೇ ಆಸ್ಪತ್ರೆಯವರು?

ಚೆನ್ನೈ: ಶುಕ್ರವಾರ ನಿಧನರಾದ ಭಾರತದ ದಿಗ್ಗಜ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಶನಿವಾರವಷ್ಟೇ ಮುಗಿದಿದೆ. ಈ ಮಧ್ಯೆ, ಹೊಸ ವಿವಾದವೊಂದು ಹುಟ್ಟುಕೊಂಡಿದೆ. ಇದನ್ನೂ ಓದಿ: ಬಾಯ್​​ಫ್ರೆಂಡ್ ಹುಟ್ಟುಹಬ್ಬಕ್ಕೆ 25 ಲಕ್ಷ ರೂ. ಖರ್ಚು ಮಾಡಿದ ನಯನತಾರಾ ವಿಷಯವೇನೆಂದರೆ, ಆಗಸ್ಟ್​ 5ರಿಂದ ಒಂದೂವರೆ ತಿಂಗಳುಗಳ ಕಾಲ ಎಸ್​.ಬಿ. ಬಾಲಸುಬ್ರಹ್ಮಣ್ಯಂ ಅವರು ಚೆನ್ನೈ ಎಂ.ಜಿ.ಎಂ ಹೆಲ್ತ್​ಕೇರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಒಂದೂವರೆ ತಿಂಗಳ ಅವಧಿಯಲ್ಲಿ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚಾಗಿತ್ತಂತೆ. ಎಸ್​ಪಿಬಿ ನಿಧನರಾದ ನಂತರ ಬಿಲ್​ ಪಾವತಿಸುವುದಕ್ಕೆ ಆಸ್ಪತ್ರೆಯ … Continue reading ಬಿಲ್​ ಪಾವತಿಸದೆ ಎಸ್​ಪಿಬಿ ಅವರ ಪಾರ್ಥಿವ ಶರೀರ ಕೊಡಲ್ಲ ಎಂದರೇ ಆಸ್ಪತ್ರೆಯವರು?