ಬಿಲ್ ಪಾವತಿಸದೆ ಎಸ್ಪಿಬಿ ಅವರ ಪಾರ್ಥಿವ ಶರೀರ ಕೊಡಲ್ಲ ಎಂದರೇ ಆಸ್ಪತ್ರೆಯವರು?
ಚೆನ್ನೈ: ಶುಕ್ರವಾರ ನಿಧನರಾದ ಭಾರತದ ದಿಗ್ಗಜ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಶನಿವಾರವಷ್ಟೇ ಮುಗಿದಿದೆ. ಈ ಮಧ್ಯೆ, ಹೊಸ ವಿವಾದವೊಂದು ಹುಟ್ಟುಕೊಂಡಿದೆ. ಇದನ್ನೂ ಓದಿ: ಬಾಯ್ಫ್ರೆಂಡ್ ಹುಟ್ಟುಹಬ್ಬಕ್ಕೆ 25 ಲಕ್ಷ ರೂ. ಖರ್ಚು ಮಾಡಿದ ನಯನತಾರಾ ವಿಷಯವೇನೆಂದರೆ, ಆಗಸ್ಟ್ 5ರಿಂದ ಒಂದೂವರೆ ತಿಂಗಳುಗಳ ಕಾಲ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅವರು ಚೆನ್ನೈ ಎಂ.ಜಿ.ಎಂ ಹೆಲ್ತ್ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಒಂದೂವರೆ ತಿಂಗಳ ಅವಧಿಯಲ್ಲಿ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚಾಗಿತ್ತಂತೆ. ಎಸ್ಪಿಬಿ ನಿಧನರಾದ ನಂತರ ಬಿಲ್ ಪಾವತಿಸುವುದಕ್ಕೆ ಆಸ್ಪತ್ರೆಯ … Continue reading ಬಿಲ್ ಪಾವತಿಸದೆ ಎಸ್ಪಿಬಿ ಅವರ ಪಾರ್ಥಿವ ಶರೀರ ಕೊಡಲ್ಲ ಎಂದರೇ ಆಸ್ಪತ್ರೆಯವರು?
Copy and paste this URL into your WordPress site to embed
Copy and paste this code into your site to embed