ಅಜಿತ್​ ಬರದಿದ್ದರೆ ಏನಾಯ್ತು? ಕಾಲೆಳೆದವರಿಗೆ ಚರಣ್​ ಪ್ರಶ್ನೆ

ಚೆನ್ನೈ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಹಲವು ನಟ-ನಟಿಯರು ಸಂತಾಪ ಸೂಚಿಸಿದರೂ, ಅವರ ಅಂತಿಮ ದರ್ಶನ ಪಡೆದವರು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಬಹಳ ಕಡಿಮೆಯೆಂದೇ ಹೇಳಬಹುದು. ವಿಜಯ್​ ಸೇರಿದಂತೆ ಬೆರಳಣಿಕೆಯಷ್ಟು ಸ್ಟಾರ್​ ಕಲಾವಿದರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ, ಮಿಕ್ಕಂತೆ ಎಷ್ಟೋ ಜನ ದಿಗ್ಗಜ ಗಾಯಕನ ಅಂತಿಮ ದರ್ಶನ ಪಡೆಯಲಿಲ್ಲ. ಇದನ್ನೂ ಓದಿ: ಸಲ್ಮಾನ್​ ಖಾನ್​ ಕುಟುಂಬಕ್ಕೂ ಮುಳುವಾಯ್ತಾ ಸುಶಾಂತ್​ ಪ್ರಕರಣ? ಅದರಲ್ಲೂ ಕಾಲಿವುಡ್​ ನಟ ಅಜಿತ್​ ಅವರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂಬ ಅಪಸ್ವರವೊಂದು ವಿಪರೀತ ಕೇಳಿಬರುತ್ತಿದೆ. ಅಜಿತ್​ ಅಭಿನಯದ … Continue reading ಅಜಿತ್​ ಬರದಿದ್ದರೆ ಏನಾಯ್ತು? ಕಾಲೆಳೆದವರಿಗೆ ಚರಣ್​ ಪ್ರಶ್ನೆ