ಗುಮ್ಮಟ ನಗರಿಯಲ್ಲಿ ಗಾನಸುಧೆ ಹರಿಸಿದ್ದರು ಎಸ್​ಪಿಬಿ

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಗಾನ ಗಾರುಡಿಗ ದಿ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ವರ ವೈಭವ ಇನ್ನೂ ಪ್ರತಿಧ್ವನಿಸುತ್ತಿದೆ. 2017ರ ಫೆ.8ರಂದು ವಿದ್ಯಾಭಾರತಿ ಶಾಲೆ ಸಹಾಯಧನದ ಪ್ರಯುಕ್ತ ಆಯೋಜಿಸಿದ್ದ ಸ್ವರ ವೈಭವ ಕಾರ್ಯಕ್ರಮದಲ್ಲಿ‌ ಎಸ್​ಪಿಬಿ ಭಾಗವಹಿಸಿದ್ದೇ‌ ಜಿಲ್ಲೆಯ ಪಾಲಿಗೆ ಕೊನೆಯದ್ದು. ಅಂದು‌ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಸ್​ಪಿಬಿ ತಮ್ಮ ಗಾನಸುಧೆ ಹರಿಸಿದ್ದರು. ಸಾವಿರಾರು ಜನ ಎಸ್​ಪಿಬಿ ಧ್ವನಿ‌ಮಾಧುರ್ಯಕ್ಕೆ ಮಾರುಹೋಗಿದ್ದರು. ಕನ್ನಡ, ತೆಲಗು, ತಮಿಳು ಭಾಷೆಯಲ್ಲಿ ಎಸ್​ಪಿಬಿ ಗಾನ ಲಹರಿ ಮೊಳಗಿಸಿದ್ದರು. ಅಂಥ‌ ಶ್ರೇಷ್ಠ ಗಾಯಕ ಇನ್ನಿಲ್ಲ ಎಂಬ … Continue reading ಗುಮ್ಮಟ ನಗರಿಯಲ್ಲಿ ಗಾನಸುಧೆ ಹರಿಸಿದ್ದರು ಎಸ್​ಪಿಬಿ