ಯಾರಾದ್ರು ಮೃತಪಟ್ಟರಷ್ಟೇ ಪೊಲೀಸರಿಗೆ ರಜೆ! ಅಸಮಾಧಾನ ಸ್ಫೋಟಗೊಳ್ತಿದ್ದಂತೆ ವಿವಾದಾತ್ಮಕ ಸುತ್ತೋಲೆ ವಾಪಸ್
ಬೆಂಗಳೂರು: ಪೊಲೀಸರು ಇನ್ಮುಂದೆ ಗಂಭೀರ ಸ್ವರೂಪದ ಖಾಯಿಲೆಗೆ ತುತ್ತಾದರೆ ಅಥವಾ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಮಾತ್ರ ರಜೆ ಸಿಗಲಿದೆ. ಸುಖಾಸುಮ್ಮನೆ ರಜೆ ಸಿಗುವುದಿಲ್ಲ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬಾ ಅವರು ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆದಿದ್ದಾರೆ. ಯಾರಾದ್ರು ಮೃತಪಟ್ಟರಷ್ಟೇ ರಜೆ ಸಿಗಲಿದೆ ಎಂದು ವಿವಾದಾತ್ಮಕ ಆದೇಶ ಹೊರಡಿಸಲಾಗಿತ್ತು. ಇದರ ವಿರುದ್ಧ ಪೊಲೀಸರು ಮತ್ತು ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಡಿಸಿಪಿ, ಬುಧವಾರ ಆದೇಶ ಹಿಂಪಡೆದಿದ್ದಾರೆ. ಆದೇಶದಲ್ಲಿ ಏನಿತ್ತು?: ‘ಕಾನ್ಸ್ಟೇಬಲ್ನಿಂದ ಇನ್ಸ್ಪೆಕ್ಟರ್ವರೆಗೂ ಅಧಿಕಾರಿ- ಸಿಬ್ಬಂದಿ … Continue reading ಯಾರಾದ್ರು ಮೃತಪಟ್ಟರಷ್ಟೇ ಪೊಲೀಸರಿಗೆ ರಜೆ! ಅಸಮಾಧಾನ ಸ್ಫೋಟಗೊಳ್ತಿದ್ದಂತೆ ವಿವಾದಾತ್ಮಕ ಸುತ್ತೋಲೆ ವಾಪಸ್
Copy and paste this URL into your WordPress site to embed
Copy and paste this code into your site to embed