ಲಂಡನ್​ನಿಂದ ತಾಯ್ನಾಡಿಗೆ ಮರಳಿದ ಸೌಂದರ್ಯ! 14 ದಿನಗಳ ಕಾಲ ಕ್ವಾರಂಟೈನ್

ಬೆಂಗಳೂರು: ಲಾಕ್​ಡೌನ್ ಘೊಷಣೆ ಆದ ಬಳಿಕ ಬೇರೆ ಬೇರೆ ದೇಶಗಳಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರೆತರುವುದು ಅಸಾಧ್ಯದ ಮಾತಾಗಿತ್ತು. ಇದೀಗ ಲಾಕ್​ಡೌನ್​ನಲ್ಲಿ ಕೊಂಚ ಸಡಿಲಿಕೆ ಆಗಿದ್ದರಿಂದ ವಿದೇಶದಲ್ಲಿ ಸಿಲುಕಿರುವವರು ತಾಯ್ನಾಡಿನತ್ತ ಮರಳುತ್ತಿದ್ದಾರೆ. ಆ ಪೈಕಿ ನಟಿ-ರಾಜಕಾರಣಿ ಡಾ. ಜಯಮಾಲಾ ಅವರ ಪುತ್ರಿ ಸೌಂದರ್ಯ ಸಹ ಸೋಮವಾರ ಬೆಂಗಳೂರಿಗೆ ಬಂದಿಳಿದಿದ್ದಾರೆ. ಲಂಡನ್​ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವ್ಯಾಸಂಗ ಮಾಡುತ್ತಿರುವ ಸೌಂದರ್ಯ, ಲಾಕ್​ಡೌನ್ ಘೊಷಣೆ ಆಗುತ್ತಿದ್ದಂತೆ ಭಾರತಕ್ಕೆ ವಾಪಸ್ಸು ಬರುವ ಪ್ರಯತ್ನ ಮಾಡಿದರೂ, ಸಾಧ್ಯವಾಗಿರಲಿಲ್ಲ. ಮಗಳನ್ನು ಕರೆ ತರುವ ಬಗ್ಗೆ ಡಾ. … Continue reading ಲಂಡನ್​ನಿಂದ ತಾಯ್ನಾಡಿಗೆ ಮರಳಿದ ಸೌಂದರ್ಯ! 14 ದಿನಗಳ ಕಾಲ ಕ್ವಾರಂಟೈನ್