ಗುಂಡಿಗೆ ಗಟ್ಟಿಯಾಗಿದ್ದರೆ ಮಾತ್ರ ಬನ್ನಿ … ಹಾಗಂತ ಸೋನು ಹೇಳಿದ್ಯಾಕೆ?
ಬಾಲಿವುಡ್ನಲ್ಲಿ ಹೊರಗಿನವರು-ಒಳಗಿನವರು ಎಂಬ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಈ ಚರ್ಚೆಗೆ ಇನ್ನಷ್ಟು ವೇಗ ಸಿಕ್ಕಿದೆ. ಈ ಇನ್ಸೈಡರ್-ಔಟ್ಸೈಡರ್ ಬಗ್ಗೆ ಚಿತ್ರರಂಗದ ಹಲವು ಗಣ್ಯರು ಈಗಾಗಲೇ ಸಾಕಷ್ಟು ಮಾತಾಡಿದ್ದಾರೆ. ಇದು ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ, ಎಲ್ಲಾ ರಂಗಗಳಲ್ಲೂ ಈ ಹೊರಗಿನವರು ಮತ್ತು ಒಳಗಿನವರ ನಡುವೆ ತಿಕ್ಕಾಟ ನಡೆಯುತ್ತಲೇ ಇರುತ್ತದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಈಗ ಈ ವಿಷಯವಾಗಿ ನಟ ಸೋನು ಸೂದ್ ಸಹ ಮಾತನಾಡಿದ್ದಾರೆ. ಇದನ್ನೂ … Continue reading ಗುಂಡಿಗೆ ಗಟ್ಟಿಯಾಗಿದ್ದರೆ ಮಾತ್ರ ಬನ್ನಿ … ಹಾಗಂತ ಸೋನು ಹೇಳಿದ್ಯಾಕೆ?
Copy and paste this URL into your WordPress site to embed
Copy and paste this code into your site to embed