ಹಬ್ಬದ ದಿನವೇ ಮನೆಗೆ ಮಗನ ಶವ; ಫಲಿಸಲಿಲ್ಲ 5 ದಿನಗಳ ಜೀವನ್ಮರಣ ಹೋರಾಟ..

ವಿಜಯನಗರ: ವಿಜಯದಶಮಿಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಎಲ್ಲ ಸಂಭ್ರಮವೂ ಅಪಘಾತವೊಂದಕ್ಕೆ ಬಲಿಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಐದು ದಿನಗಳ ಹಿಂದೆ ಹೊಸಪೇಟೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ಯುವಕರಿಗೆ ವೇಗವಾಗಿ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತವೊಂದು ನಡೆದಿತ್ತು. ಈ ಅಪಘಾತದಲ್ಲಿ ಪವನ್ ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನೀಲಕಂಠನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಕೆಲದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ನೀಲಕಂಠ ಇಂದು ಸಾವಿಗೀಡಾಗಿದ್ದಾನೆ. ಹಬ್ಬದ ದಿನವೇ ಮನೆಗೆ … Continue reading ಹಬ್ಬದ ದಿನವೇ ಮನೆಗೆ ಮಗನ ಶವ; ಫಲಿಸಲಿಲ್ಲ 5 ದಿನಗಳ ಜೀವನ್ಮರಣ ಹೋರಾಟ..