ತಂದೆಯ ಅಂತ್ಯಸಂಸ್ಕಾರಕ್ಕೆಂದು ಬಂದ ಪುತ್ರನೂ ಇನ್ನಿಲ್ಲ; ಇಬ್ಬರ ಸಾವಿನಾಘಾತದ ಮಧ್ಯೆಯೂ ಅಂಗಾಂಗಗಳ ದಾನ..

ಚಿಕ್ಕಬಳ್ಳಾಪುರ: ತಂದೆಯ ಅಂತ್ಯಸಂಸ್ಕಾರಕ್ಕೆಂದು ದೂರದಿಂದ ಬಂದ ಪುತ್ರ ಈಗ ಮರಳಿ ಬಾರದಷ್ಟು ದೂರ ಹೋಗಿದ್ದಾನೆ. ಮತ್ತೊಂದೆಡೆ ಎರಡು ಸಾವಿನ ಆಘಾತದ ನಡುವೆಯೂ ಆ ಮಹಿಳೆಯರಿಬ್ಬರು ಮೂರ್ನಾಲ್ಕು ಜೀವ ಉಳಿಸಲು ನೆರವಾಗಿ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೌದು.. ಈ ರೀತಿಯ ಪ್ರಕರಣವೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ರವೀಂದ್ರ ಎಂಬವರು ದೂರದ ಮಸ್ಕತ್​ನಲ್ಲಿ ದುಡಿಮೆಯಲ್ಲಿದ್ದರು. ಆದರೆ ತಂದೆಯ ಸಾವಿನ ಸುದ್ದಿ ಕೇಳಿ ಜನವರಿಯಲ್ಲಿ ಭಾರತಕ್ಕೆ ಮರಳಿದ್ದರು. ತಂದೆಯನ್ನು ಕಳೆದುಕೊಂಡ ಶೋಕದಲ್ಲಿದ್ದ ರವೀಂದ್ರಗೆ ಫೆ. 28ರಂದು ಮಾರಣಾಂತಿಕ ಇಂಟ್ರಾಕಾರ್ನಿಯಲ್ ಬ್ಲೀಡ್ … Continue reading ತಂದೆಯ ಅಂತ್ಯಸಂಸ್ಕಾರಕ್ಕೆಂದು ಬಂದ ಪುತ್ರನೂ ಇನ್ನಿಲ್ಲ; ಇಬ್ಬರ ಸಾವಿನಾಘಾತದ ಮಧ್ಯೆಯೂ ಅಂಗಾಂಗಗಳ ದಾನ..