ಕರ್ನಾಟಕ ಸಿಎಂ ರೇಸ್​ನಲ್ಲಿ ಮಗನ ಹೆಸರು; ತಂದೆಗೆ ಅದಾಗಲೇ ಖುಷಿ!

ಧಾರವಾಡ: ಬಿ.ಎಸ್​. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದು ದಿನ ಕಳೆದರೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಷಯ ಇನ್ನೂ ಗುಟ್ಟಾಗಿಯೇ ಉಳಿದಿದೆ. ಈ ಮಧ್ಯೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುರಿತಂತೆ ಮಾಧ್ಯಮಗಳಲ್ಲಿ ಕೆಲವರ ಹೆಸರು ಕೇಳಿ ಬರುತ್ತಿದ್ದು, ಆಡಳಿತ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಕುರಿತು ಕುತೂಹಲ ಕೆರಳಿದೆ. ಸಿಎಂ ರೇಸ್​ನಲ್ಲಿರುವವರ ಪೈಕಿ ಶಾಸಕ ಅರವಿಂದ ಬೆಲ್ಲದ ಅವರ ಹೆಸರು ಕೂಡ ಮಾಧ್ಯಮಗಳಲ್ಲಿ ಕೇಳಿಬಂದಿದ್ದನ್ನು ನೋಡಿ ಅವರ ತಂದೆ ಮಾಜಿ ಶಾಸಕ ಚಂದ್ರಕಾಂತ … Continue reading ಕರ್ನಾಟಕ ಸಿಎಂ ರೇಸ್​ನಲ್ಲಿ ಮಗನ ಹೆಸರು; ತಂದೆಗೆ ಅದಾಗಲೇ ಖುಷಿ!