ಅಂತರ್ಜಾತಿ ವಿವಾಹವಾಗಿದ್ದೇ ತಪ್ಪಾಯ್ತು; ಅಳಿಯನನ್ನು ಮುಗಿಸಿಯೇ ಬಿಟ್ಟ ಮಾವ!
ಬಾಗಲಕೋಟೆ: ಅಳಿಯನನ್ನು ಮಾವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವಂತಹ ಆಘಾತಕಾರಿ ಘಟನೆ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ಹನುಮಾನ್ ದೇವಸ್ಥಾನದ ಬಳಿ ನಡೆದಿದೆ. ಅಳಿಯ ಭುಜಬಲ ಕರ್ಜಗಿ(34)ಯನ್ನು ಮಾವ ತಮ್ಮನಗೌಡ ಮರ್ಯಾದೆ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿರುವ ಆರೋಪಿ ತಮ್ಮನಗೌಡ ಪುತ್ರಿ ಭಾಗ್ಯಶ್ರೀ ಇತ್ತೀಚೆಗೆ ಅನ್ಯ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಇದು ತಮ್ಮನಗೌಡನ ಆಕ್ರೋಶಕ್ಕೆ ಕಾರಣವಾಗಿತ್ತು. ಅಳಿಯ ಭುಜಬಲ ಕರ್ಜಗಿ ತನ್ನ ಮಗಳ ಬದುಕನ್ನೇ ಹಾಳು ಮಾಡಿದ್ದಾನೆ ಎಂದು ಹೇಳುತ್ತಾ, ದ್ವೇಷ ಸಾಧಿಸುತ್ತಾ ಬಂದಿದ್ದ. ಇದೀಗ … Continue reading ಅಂತರ್ಜಾತಿ ವಿವಾಹವಾಗಿದ್ದೇ ತಪ್ಪಾಯ್ತು; ಅಳಿಯನನ್ನು ಮುಗಿಸಿಯೇ ಬಿಟ್ಟ ಮಾವ!
Copy and paste this URL into your WordPress site to embed
Copy and paste this code into your site to embed