ಪ್ರಣಬ್ ಮುಖರ್ಜಿ ಮಕ್ಕಳ ನಡುವೆ ಕಿತ್ತಾಟ; ಕಾರಣ ಏನು ಗೊತ್ತಾ?
ನವದೆಹಲಿ: ತಂದೆ ತೀರಿದ ಮೇಲೆ ಮಕ್ಕಳ ನಡುವೆ ಕಿತ್ತಾಟ-ಜಗಳಗಳು ನಡೆಯುವುದು ಸರ್ವೇಸಾಮಾನ್ಯ. ಅಂಥದ್ದೇ ಒಂದು ಜಗಳಕ್ಕೆ ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್ ಮುಖರ್ಜಿ ಅವರ ಮಕ್ಕಳೂ ಹೊರತಾಗಿಲ್ಲ. ಆದರೆ ಮುಖರ್ಜಿ ಅವರ ಮಕ್ಕಳ ನಡುವಿನ ಜಗಳಕ್ಕೆ ಕಾರಣವೇ ಬೇರೆ. ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಹಾಗೂ ಪುತ್ರಿ ಶರ್ಮಿಷ್ಠ ಮುಖರ್ಜಿ ಈಗ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿಯೇ ಕಿತ್ತಾಟಕ್ಕೆ ಇಳಿದಿದ್ದಾರೆ. ಅಣ್ಣ-ತಂಗಿಯ ಈ ಕಿತ್ತಾಟ ಈಗ ಸಂಸ್ಥೆಯೊಂದಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೌದು.. ಇಷ್ಟಕ್ಕೆಲ್ಲ ಕಾರಣವಾಗಿರುವುದು … Continue reading ಪ್ರಣಬ್ ಮುಖರ್ಜಿ ಮಕ್ಕಳ ನಡುವೆ ಕಿತ್ತಾಟ; ಕಾರಣ ಏನು ಗೊತ್ತಾ?
Copy and paste this URL into your WordPress site to embed
Copy and paste this code into your site to embed