ನನ್ಗೆ ತೊಂದ್ರೆ ಕೊಡೋದೇ ಕೆಲವ್ರಿಗೆ ಖುಷಿ ಎಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್
ಕಲಬುರಗಿ: ಕೆಪಿಸಿಸಿಗೆ ಹೊಸ ಸಾರಥಿ ವಿಚಾರ ಹಾದಿ-ಬೀದಿಯಲ್ಲಿ ಮಾತನಾಡೋ ಪೋಸ್ಟ್ ಅಲ್ಲ. ಹಾಗೆ ಮಾತನಾಡಲು ಬರಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. ಗುರುವಾರ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ತ್ರಿಮೂರ್ತಿರೂಪ ದತ್ತಾತ್ರೇಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ದತ್ತ ಪಾರಾಯಣ ಮುಗಿಸಿ, ನಗರಕ್ಕೆ ಆಗಮಿಸಿದ ಅವರು ಬೆಂಗಳೂರಿಗೆ ತೆರಳುವ ಮುನ್ನ ಪತ್ರಕರ್ತರ ಜತೆ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷಗಾದಿಗೆ ಯಾರಾದರೂ ಅಸಮಾಧಾನ ವ್ಯಕ್ತಪಡಿಸಿದ್ದರೆ ಅವರನ್ನೆ ಕೇಳಿ. ನನ್ನನ್ನು ಯಾಕೆ ಕೇಳುತ್ತೀರಿ ಎನ್ನುವ ಮೂಲಕ ಎಂ.ಬಿ.ಪಾಟೀಲ್ ಇತರರ ಪ್ರಶ್ನೆಗಳಿಗೆ … Continue reading ನನ್ಗೆ ತೊಂದ್ರೆ ಕೊಡೋದೇ ಕೆಲವ್ರಿಗೆ ಖುಷಿ ಎಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್
Copy and paste this URL into your WordPress site to embed
Copy and paste this code into your site to embed