ಅಗ್ನಿವೀರರಿಗೆ ಕೇಂದ್ರ ಮತ್ತಷ್ಟು ಕೊಡುಗೆ: ಅಗ್ನಿಪಥ ವಿರೋಧಿ ಚಳವಳಿ ಮುಂದುವರಿಕೆ; ಹಲವು ನಿಯಮದಲ್ಲಿ ಸಡಿಲಿಕೆ..

ನವದೆಹಲಿ: ಯುವಕರನ್ನು ಸೇನೆಗೆ ನೇಮಿಸಿಕೊಳ್ಳುವ ‘ಅಗ್ನಿಪಥ’ ಯೋಜನೆ ವಿರೋಧಿಸಿ ನಡೆಯುತ್ತಿರುವ ಚಳವಳಿ ಕರ್ನಾಟಕ ಸಹಿತ ಇನ್ನಷ್ಟು ರಾಜ್ಯಗಳಿಗೆ ಹಬ್ಬಿದ್ದು ಯುವಜನರ ಕೋಪವನ್ನು ತಣಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲವು ರಿಯಾಯಿತಿಗಳನ್ನು ಘೋಷಿಸಿದೆ. ಅರೆ-ಸೇನಾ ಪಡೆಗಳ ನೇಮಕದಲ್ಲಿ ‘ಅಗ್ನಿವೀರ’ರಿಗೆ ಆದ್ಯತೆ ನೀಡುವುದಾಗಿ ಪ್ರಕಟಿಸಿದೆ. ಈ ನಡುವೆ, ರಕ್ಷಣಾ ಸಚಿವ ರಾಜನಾಥ ಸಿಂಗ್ ಭೂ ಸೇನೆ, ವಾಯು ಪಡೆ ಮತ್ತು ನೌಕಾ ಪಡೆಗಳ ಮುಖ್ಯಸ್ಥರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಯೋಜನೆಯನ್ನು ಮರುಪರಿಶೀಲಿಸಲು ನಿರ್ದೇಶನ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿಯೂ ಸಲ್ಲಿಕೆಯಾಗಿದೆ. ಕೇಂದ್ರೀಯ … Continue reading ಅಗ್ನಿವೀರರಿಗೆ ಕೇಂದ್ರ ಮತ್ತಷ್ಟು ಕೊಡುಗೆ: ಅಗ್ನಿಪಥ ವಿರೋಧಿ ಚಳವಳಿ ಮುಂದುವರಿಕೆ; ಹಲವು ನಿಯಮದಲ್ಲಿ ಸಡಿಲಿಕೆ..