ಸೋಮಣ್ಣ ಅವರಿಗೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ಬೇಡ, ಅದಕ್ಕೆಂದೇ ವೈದ್ಯರಿದ್ದಾರೆ: ಎಚ್ಡಿಕೆ
ಬೆಂಗಳೂರು: ನಾನು ಹುಟ್ಟಿದಾಗಿನಿಂದಲೂ ಬೆಂಗಳೂರನ್ನು ನೋಡುತ್ತಾ ಬೆಳೆದಿದ್ದೇನೆ, ಸಾಧ್ಯಾದರೇ ಬೆಂಗಳೂರು ಸಮಸ್ಯೆ ಬಗೆಹರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರು ಪ್ರದಕ್ಷಿಣೆಗೆ ವ್ಯಂಗ್ಯವಾಡಿದ ವಿ.ಸೋಮಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ನನ್ನ ಆರೋಗ್ಯ ನೋಡಿಕೊಳ್ಳಲು ವೈದ್ಯರಿದ್ದಾರೆ. ಯೋಗ್ಯತೆ ಇದ್ದರೆ ಬೆಂಗಳೂರು ಸಮಸ್ಯೆಯನ್ನು ಬಗೆಹರಿಸಿ ಎಂದರು. ದೇವೇಗೌಡರ ಹೆಸರಲ್ಲಿ ಹೇಗೆ ಬೆಳೆದ್ರಿ ನಮಗೆ ಗೊತ್ತಿದೆ. ಬೆಂಗಳೂರು ಬಗ್ಗೆ ನಿಮಗೆ ಪಾಠ ಮಾಡ್ತೀನಿ. ಬಿಡುವು ಇದ್ರೆ ಬನ್ನಿ ಹೇಳ್ತೀನಿ ಎಂದು ಸೋಮಣ್ಣಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. 2006 … Continue reading ಸೋಮಣ್ಣ ಅವರಿಗೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ಬೇಡ, ಅದಕ್ಕೆಂದೇ ವೈದ್ಯರಿದ್ದಾರೆ: ಎಚ್ಡಿಕೆ
Copy and paste this URL into your WordPress site to embed
Copy and paste this code into your site to embed