Vijayavani

Live News

Vijayavani

ಈ ರಾಜ್ಯದ 10 ಜಿಲ್ಲೆಗಳಿಗೆ ಆರೆಂಜ್​​​ ಅಲರ್ಟ್​; ಕರ್ನಾಟಕದ ಹಲವೆಡೆ ಬಿರುಸಿನ ಮಳೆ ಮುನ್ಸೂಚನೆ | IMD Alert

IMD Alert: ವಾಡಿಕೆಗಿಂತ ಮುಂಚಿತವಾಗಿಯೇ ಕರಾವಳಿ ಗಡಿಭಾಗಗಳಿಗೆ ಅಪ್ಪಳಿಸಿರುವ ಮುಂಗಾರು, ಏಕಕಾಲಕ್ಕೆ ಕೇರಳ ಗಡಿಯನ್ನೂ ಪ್ರವೇಶಿಸಿದೆ. ಈ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುತ್ತಿದೆ. ದಕ್ಷಿಣ ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು

Read More »
Vijayavani

ಮಳೆಗಾಲದಲ್ಲಿ ಪಪ್ಪಾಯಿ ಉತ್ತಮ; ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ? ಇಲ್ಲಿದೆ ಮಾಹಿತಿ | Papaya

Papaya Benefits: ನಾವು ತಿನ್ನುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಬಹಳ ವಿಶೇಷವಾದುದು. ಈ ಹಣ್ಣಿನ ಬಗ್ಗೆ ಹಲವರಿಗೆ ಹೆಚ್ಚು ಮಾಹಿತಿ ಇಲ್ಲ ಎಂದೇ ಹೇಳಬಹುದು. ಕಾರಣ, ವರ್ಷವಿಡೀ ಜನರ ಕೈಗೆ ಸುಲಭವಾಗಿ ಕೈಗೆಟುಕುವ ದರದಲ್ಲೇ

Read More »
Vijayavani

ಏರ್ ಇಂಡಿಯಾ ವಿಮಾನ ದುರಂತ ಬೆನ್ನಲ್ಲೇ ಹೊಸ ಚರ್ಚೆ ಶುರು! ಪ್ರಯಾಣಿಕರಲ್ಲಿ ಹೆಚ್ಚಿದ ಗೊಂದಲ | Emergency Door

Emergency Door: ಈ ಭೀಕರ ವಿಮಾನ ದುರಂತದಲ್ಲಿ 242 ಪ್ರಯಾಣಿಕರ ಪೈಕಿ ಪವಾಡದಂತೆ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್. ಕೇವಲ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ರಮೇಶ್​, ಏರ್ ಇಂಡಿಯಾದ ವಿಮಾನದ

Read More »
Vijayavani

ಇಂದಿನಿಂದ ಫಿಫಾ ಕ್ಲಬ್​ ವಿಶ್ವಕಪ್​: ಅಮೆರಿಕ ಆತಿಥ್ಯ, ಒಟ್ಟು ಬಹುಮಾನ ಮೊತ್ತ 8,607 ಕೋಟಿ ರೂ.

ಮಿಯಾಮಿ: ಪ್ರತಿಷ್ಠಿತ ಫುಟ್​ಬಾಲ್​ ಕ್ಲಬ್​ಗಳ ಫಿಫಾ ಕ್ಲಬ್​ ವಿಶ್ವಕಪ್​ ಹೊಸ ಸ್ವರೂಪದೊಂದಿಗೆ 21ನೇ ಆವೃತ್ತಿಗೆ ಸಜ್ಜಾಗಿದೆ. 2000ದಿಂದ 2023ರವರೆಗೆ ಪ್ರತಿ ವರ್ಷ ನಡೆಯುತ್ತ ಬಂದಿದ್ದ ಟೂರ್ನಿಯಲ್ಲಿ ಈ ಹಿಂದೆ ಗರಿಷ್ಠ 7 ತಂಡಗಳಷ್ಟೇ ಆಡುತ್ತಿದ್ದವು.

Read More »
Vijayavani

ಮುಂಬೈ ಟಿ20ಯಲ್ಲೂ ಶ್ರೇಯಸ್​ ಪಡೆ ರನ್ನರ್​ಅಪ್​: ಸೌತ್​ ಸೆಂಟ್ರಲ್​ ಮರಾಠ ರಾಯಲ್ಸ್​ ಚಾಂಪಿಯನ್

ಮುಂಬೈ: ಐಪಿಎಲ್​ ಫೈನಲ್​ನಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ನಾಯಕರಾಗಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಶ್ರೇಯಸ್​ ಅಯ್ಯರ್​, ಮುಂಬೈ ಟಿ20 ಲೀಗ್​ನಲ್ಲೂ ಪ್ರಶಸ್ತಿ ವಂಚಿತರಾಗಿದ್ದಾರೆ. ಗುರುವಾರ ರಾತ್ರಿ ನಡೆದ ಫೈನಲ್​ನಲ್ಲಿ ಶ್ರೇಯಸ್​ ಅಯ್ಯರ್​ ಸಾರಥ್ಯದ ಸೋಬೋ

Read More »
Vijayavani

ಡ್ರೀಮ್​​ಲೈನರ್ ಸುರಕ್ಷತೆ ಬಗ್ಗೆ ತನಿಖೆ

ನವದೆಹಲಿ: ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಗುರುವಾರ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಮೀಪದ ಮೇಘನಿನಗರದಲ್ಲಿನ ಬಿ.ಜಿ. ಆಸ್ಪತ್ರೆಯ ಹಾಸ್ಟೆಲ್ ಮೇಲೆ ಪತನಗೊಂಡು ಒಟ್ಟು 265 ಜನರ ಸಾವಿಗೆ ಕಾರಣವಾದ ಡ್ರೀಮ್​​ಲೈನರ್

Read More »