ಕ್ರಿಕೆಟ್​ ಮಂಡಳಿ ವಿರುದ್ಧವೇ ಮುನಿಸಿಕೊಂಡ ಶ್ರೀಲಂಕಾ ಕ್ರಿಕೆಟಿಗರು..

ಕೊಲಂಬೊ: ಶ್ರೀಲಂಕಾದಲ್ಲಿ ಕ್ರಿಕೆಟಿಗರ ಹಾಗೂ ಕ್ರಿಕೆಟ್​ ಮಂಡಳಿ ವಿರುದ್ಧದ ಕದನ ಮತ್ತೊಮ್ಮೆ ಶುರುವಾಗಿದೆ. ಟೆಸ್ಟ್​ ತಂಡದ ನಾಯಕ ದಿಮುತ್​ ಕರುಣರತ್ನೆ, ದಿನೇಶ್​ ಚಾಂಡಿಮಾಲ್​, ಏಂಜಲೊ ಮ್ಯಾಥ್ಯೂಸ್​ ಸೇರಿದಂತೆ ಹಿರಿಯ ಕ್ರಿಕೆಟಿಗರು ನೂತನ ಗುತ್ತಿಗೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ, ಗುತ್ತಿಗೆ ಒಪ್ಪಂದ ಮೊತ್ತ ತುಂಬಾ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಕ್ರಿಕೆಟಿಗರು ಈ ನಿರ್ಧಾರ ಕೈಗೊಂಡಿದ್ದಾರೆ. ಆಟಗಾರರು ಹಾಗೂ ಎಸ್​ಎಲ್​ಸಿ ನಡುವಿನ ತಿಕ್ಕಾಟದಿಂದಾಗಿ ಜುಲೈನಲ್ಲಿ ನಿಗದಿಯಾಗಿರುವ ಭಾರತ ವಿರುದ್ಧದ ದ್ವಿಪಕ್ಷೀಯ ಸರಣಿ ತೂಗುಯ್ಯಾಲೆಯಲ್ಲಿ ಸಿಲುಕಿದೆ. ಇದನ್ನೂ … Continue reading ಕ್ರಿಕೆಟ್​ ಮಂಡಳಿ ವಿರುದ್ಧವೇ ಮುನಿಸಿಕೊಂಡ ಶ್ರೀಲಂಕಾ ಕ್ರಿಕೆಟಿಗರು..