blank

ಕೌಶಲ ಪೂರ್ಣ ಜ್ಞಾನದಿಂದ ಯಶಸ್ಸು

blank

ಮಾಂಜರಿ: ಈ ಯುಗದಲ್ಲಿ ಕೌಶಲ ಪೂರ್ಣ ಜ್ಞಾನ ಅವಶ್ಯಕ. ಸ್ಪರ್ಧಾತ್ಮಕ ಯುಗದಲ್ಲಿ ಕೌಶಲವು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ ಎಂದು ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎನ್. ಎ.ಮಗದುಮ್ಮ ಹೇಳಿದರು.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ಎರಡನೇ ಬ್ಯಾಚ್ ಮತ್ತು 23ನೇ ಬ್ಯಾಚ್ ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯ ಕೋಶಾಧಿಕಾರಿ ಎಲ್.ಎನ್.ಮಗದುಮ್ಮ ಮಾತನಾಡಿದರು. ಡಾ.ಅರ್ಚನಾ ಶುಕ್ಲಾ , ಪ್ರಾ.ಎನ್.ಎಸ್.ನಿಡಗುಂಡೆ, ವರ್ಷಾ ಥೋರಾಥ, ಬಿ.ಆರ್.ಸಂಗಪ್ಪಗೋಳ, ಬಾಹುಬಲಿ ಚೌಗುಲೆ, ರಾಜು ತೊರಸೆ, ರಾಘವೇಂದ್ರ ಸಂಕೇಶ್ವರಿ, ಎಚ್.ಚಂದ್ರಶೇಖರ, ದಯಾರುಲ್ ಮಿರ್ಜೇಕರ್, ನಾಗೇಶ ಪಾಟೀಲ್, ಪ್ರೇಮಾ ನಾವಿ, ರಜಿಯಾ ಬಾಗವಾನ, ವಾಜಿ ಬೇಗಂ, ಜಯಶ್ರೀ ಚಿಕ್ಕೂಡ, ಪೂಜಾ ಪತೀವ, ಹೀನಾ ಜಮಾದಾರ, ಜ್ಯೋತಿ ಭಜಂತ್ರಿ, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇತರರಿದ್ದರು. ಸಿದ್ದಾರೂಢ ಸ್ವಾಗತಿಸಿದರು. ಪೂಜಾ ಪಾಟೀಲ ನಿರೂಪಿಸಿದರು.

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಸ್ಪೈಸಿ ಬಟರ್ ಕಿಚಡಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಪ್ರತಿ ಬಾರಿ ಮನೆಯಲ್ಲಿ ಸಿಂಪಲ್ ಕಿಚಡಿ ತಿಂದು ಬೇಜಾರಾಗಿದ್ಯಾ. ವಿಶೇಷ ರೀತಿಯ ಹೋಟೆಲ್​ ಸ್ಟೈಲ್​ ಟೇಸ್ಟಿ…

ತುಪ್ಪ ಸೇವಿಸಿದರೆ ಪಿರಿಯಡ್ಸ್​ ನೋವು ಇರುವುದಿಲ್ಲವೇ; ತಜ್ಞರು ಹೇಳೋದೇನು? | Health Tips

ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ನೋವು, ಉಬ್ಬುವುದು ಮತ್ತು ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು…

ಜಿಮ್​​ಗೆ ಹೋಗದೆ ಮನೆಯಲ್ಲೆ ಮಾಡಿ ಈ 3 ವ್ಯಾಯಾಮ; ಸ್ಲಿಮ್​ ಆಗಲು ಈ ಟಿಪ್ಸ್​​​ | Health Tips

ಸಿನಿಮಾ ನಟಿಯರನ್ನು ನೋಡಿ ನನಗೂ ಅವರಂತಹ ದೇಹಾಕೃತಿ ಇದ್ದಿದ್ದರೆ ಚೆನ್ನಾಗಿರುತಿತ್ತು ಎಂದು ಅನಿಸುತ್ತದೆಯೇ? ಹೌದು ಎಂದಾದರೆ…