ಸಿರಿಗನ್ನಡ ವೇದಿಕೆಯಿoದ ರಾಜ್ಯೋತ್ಸವ ನಿಮಿತ್ಯ ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ, ಕವಿ ಗೋಷ್ಠಿ ಸನ್ಮಾನ- ಪ್ರಶಸ್ತಿ ಪ್ರದಾನ
ಕಲಬುರಗಿ: ಕರ್ನಾಟಕದ ಮುಕುಟ ಕಲಬುರಗಿ ಪ್ರದೇಶವಾಗಿದೆ. ತಾಯಿ ಸೇವೆ ಹೆಸರು ಬರುತ್ತದೆ ದೊಡ್ಡ ಪರಂಪರೆಯಲ್ಲಿ ಬದುಕುತ್ತಿದ್ದೇವೆ. ನಮ್ಮನ್ನು ನಾವು ಹೇಳಿಕೊಳ್ಳುವ ಕೆಲಸ ಮಾಡಬೇಕು ಮಾತೃಭಾಷೆಯ ಅಂಕಿ ಸಂಖ್ಯೆಯನ್ನು ಬೆಳೆಸುವ, ಪ್ರಯೋಗಿಸು ಕಾರ್ಯಾಡಬೇಕು. ಹಿರಿಯರನ್ನು ಗೌರವಿಸು ಕೆಲಸ ಲೇಖಕರು ಪ್ರಶಸ್ತಿಗೆ ಸೀಮಿತರಾಗುವುದು ಬೇಡ ಸಂವಿಧಾನದ ಹಕ್ಕು ಪಡೆದವರು ಸಂವಿಧಾನ ಗೌರವಿಸುವ ಕೆಲಸ ಎಲ್ಲರೂ ಮಾತನಾಡಬೇಕು. ಬರಹ ಚನ್ನಾಗಿದ್ದರೆ ಯಾವ ಕಾಲಕ್ಕೂ ಅದು ನಿಲ್ಲುವುದಿಲ್ಲವೆಂದರು ಹೊಸದಾಗಿ ಬರೆಯುವ, ಮಾರ್ಗದರ್ಶನ ಅವಶ್ಯವೆಂದು ಚಿಂತಕ ಪ್ರೊ.ಎಚ್.ಟಿ.ಪೋತೆ ಅಭಿಮತ ವ್ಯಕ್ತಪಡಿಸಿದರು.
ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಕಲಬುರಗಿ ರಂಗಾಯಣದಲ್ಲಿ ಏರ್ಪಡಿಸಿದ ೬೨ನೆಯ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ, ಕವಿ ಗೋಷ್ಠಿ ಸನ್ಮಾನ- ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಾಮಾಜಿಕ ಬದ್ಧತೆ ಲೇಖಕರಿಗೆ ಇರಬೇಕೆಂದು ಎಂದರು.
ವಿಶೇಷ ಉಪನ್ಯಾಸ ನೀಡಿದ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಅವರು ಕನ್ನಡಕ್ಕಾಗಿ ಕೈ ಎತ್ತು ಅಂದರೆ ಕೈ ಎತ್ತಿ ನಿಲ್ಲುವ ದಿನಗಳಲ್ಲಿ ನಾವು ನಮ್ಮ ಭಾಷೆ ಸಂಸ್ಕೃತಿ ಉಳಿಸುವುದು ನವೆಂಬರದಲ್ಲಿ ಮಾತ್ರವಲ್ಲ ನಿತ್ಯ ನೂತತನವಾಗಿ ನಡೆಯಲಿ ಎಂದು ಆಶಿಸಿದರು. ಡಾ. ಶೀಲಾದೇವಿ ಬಿರಾದಾರ ಅವರ ಕಲ್ಯಾಣ ಕಾರುಣ್ಯ ಕವನ ಸಂಕಲನ ಮತ್ತು ಗವಿಸಿದ್ಧಪ್ಪ ಪಾಟೀಲರ ಗಿರಿಶಿಖರ ಏರಿದವರು ಎಂದರು.
ಪುಸ್ತಕ ಬಿಡುಗಡೆ ಮಾಡಿದ ಬೆಂಗಳೂರು ಸಾಹಿತಿ ಈರಪ್ಪ ಕಂಬಳಿ ಅವರು ತಮ್ಮ ಸಾಹಿತ್ಯ ಒಡನಾಟ ರಾಜಕೀಯ ವನ್ನು ಮಾತನಾಡಿದರು. ಮುಖ್ಯ ಅತಿಥಿ ಡಾ.ಅಲ್ಲಮಪ್ರಭು ದೇಶಮುಖರು ಸಿರಿಗನ್ನಡ ವೇದಿಕೆ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು. ಪುಸ್ತಕೋದ್ಯಮಿ ಬಸವರಾಜ ಕೊನೇಕ್, ಸಾಹಿತಿ ಶೋಭಾದೇವಿ ಚಕ್ಕಿ, ಸುರೇಶ ಕಾನೇಕರ ಮಾತನಾಡಿದರು. ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದರು. ಸಾನಿಧ್ಯವನ್ನು ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಸಾಹಿತ್ಯಶ್ರೀ ಪುರಸ್ಕೃತ ಡಾ.ಸಾರಿಕಾದೇವಿ ಕಾಳಗಿ, ಡಾ.ಶೀಲಾದೇವಿ ಬಿರಾದಾರ ಡಾ.ರಾಜಕುಮಾರ ಮಾಳಗೆ ಅವರಿಗೆ ಸನ್ಮಾನಿಸಲಾಯಿತು., ಡಾ.ಕೆ.ಎಸ್. ಬಂಧು, ಶಾಂತಾ ಪಸ್ತಾಪೂರ ವೇದಿಕೆ ಮೇಲಿದ್ದರು. ನಾಡಗೀತೆ, ಸ್ವಾಗತವನ್ನು ಸಿದ್ದರಾಮ ಸರಸಂಬಿ ಕೋರಿದರು. ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು. ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು.
ಕವಿ ಗೋಷ್ಠಿಯಲ್ಲಿ ಡಾ.ನಾಗಪ್ಪ ಗೋಗಿ, ಡಾ.ಕಪಿಲದೇವ ಚಕ್ರವರ್ತಿ, ರೇಣುಕಾ ಸ್. ಎಚ್. ಕು.ಭಾಗ್ಯಮ್ಮ ತಂಬಾಕೆ,ರೇಣುಕಾಚಾರ್ಯ ಸ್ಥಾವರಮಠ ಇತರರು ಕಾವ್ಯ ವಾಚಿಸಿದರು. ಡಾ.ಸ್ವಾಮಿ ರಾವ್ ಕುಲಕರ್ಣಿ_ಎ.ಕೆ.ರಾಮೇಶ್ವರ,ಡಾ.ಮಂಜುಳಾ ಚಿಂಚೋಳಿ, ಡಾ.ಚಿನ್ನಾ ಆಶಪ್ಪ,ಹಣಮಂತರಾವ ಜವಳಿ,ಡಾ.ಪ್ರಭು ನಾರಾಯಣ,ಶ್ರೀಮತಿ ಗೀತಾರಾಣಿ ಬಸವರಾಜ ಐನೋಳಿ,ಡಾ.ಸಿದ್ಧಲಿಂಗ ದಬ್ಬಾ,ಡಾ.ಅ ವಿನಾಶ ದೇವನೂರ,ಗೌತಮ ಸಕ್ಕರಗಿ, ಇತರಿದ್ದರು
ಸಿರಿಗನ್ನಡ ಸಿರಿ ಪ್ರಶಸ್ತಿ ಪುರಸ್ಕೃತರು
ಡಾ.ಬಸವರಾಜ ಚಿಂಚೋಳಿ, ಬಾಬುರಾವ್ ಜಮಾದಾರ, ವೀರಭದ್ರಪ್ಪ ಮರಡಿ, ಡಾ.ಸುರೇಂದ್ರ ಕುಮಾರ ಕೆರಮಗಿ, ಶ್ರೀಮತಿಬಸಣ್ಣ ಕಾಗೆ, ದಶರಥ ಚಂದ್ರಶಾ ಗೋಳಸಾರ, ಡಾ.ಶರಣಪ್ಪ ಸೈದಾಪೂರ, ಸುಜಾತ ಚುನ್ನಾ ಆಶಪ್ಪ, ಶರಣಯ್ಯಸ್ವಾಮಿ ಅಲ್ಲಾಪೂರ, ಸುರೇ ಬಡಿಗೇರ, ಶಿವಶಂಕರ ಕೋರಿ, ಅಕ್ಷಯಬಾಯಿ ಕಾಂಬಳೆ
ಡಾ.ಸರಿತಾ ಹಿಪ್ಪರಗಿ, ಡಾ.ಲೋಕೇಶ ಶ್ರೀಚಂದ, ಗುರುರಾಜ ಜೋಶಿ, ಮಹಾದೇವ ಕಾಂಬಳೆ, ಡಾ.ಚಿದಾನಂದ ಕುಡ್ಡನ್ನ, ಹುಯೋಗಿ ತಳ್ಳಳ್ಳಿ, ಡಾ ಸುಜಾತ ಭಾಸ್ಕರ್, ಪ್ರವೀಣ ಮೊದಲೆ, ಜೀತೇಂದ್ರ ಧನ್ನಿ, ಡಾ.ಯುವರಾಜ ಹಳೇಮನಿ, ಸಂತೋಷಕುಮಾರ ಕರಹರಿ, ನಾರಾಯಣ ಕುಲಜರ್ಣಿ, ಸೌಭಾಗ್ಯ ಲಕ್ಷ್ಮಿ ಹೊಸಮನಿ, ಡಾ.ಆಂಜನೇಯ, ಸಿ.ಎಸ್.ಮಾಲಿಪಾಟೀಲ, ಡಾ.ಮಮ್ಮಾದೇವಿ ಬಿ.ಎಸ್. ಗಿರಿಮಲ್ಲಪ್ಪ ವಳಸಂಗಿ, ಡಾ.ಸಂಗಣ್ಣ ಸಿಂಗೆ, ಡಾ.ಸದಾಶಿವ ಹರವಾಳ, ಶೇಖಪ್ಪ ಪವಾರ, ಡಾ.ಚಂದ್ರಶೇಖರ ಹೊಸಮನಿ, ಡಾ.ತೀರ್ಥಕುಮಾರ ಕಮಲಾಪುರ, ಹಿರಗಪ್ಪ, ಡಾ.ಅರುಣಾ ಟೆಂಗಳಿ, ಶರಣಬಸಪ್ಪ ಹೊಸಮನಿ, ಡಾ.ದತ್ತುರಾಯ ಶಿವರಾಜ, ಡಾ.ಸುಖದೇವಿ ಘಂಟಿ, ದೇವೇಂದ್ರ ಕಟ್ಟಿಮನಿ, ಸುನೀಲ ಕಾನೆ, ಮಲ್ಲಿಕಾರ್ಜುನ ಶೃಂಗೇರಿ, ಶಾಂತಪ್ಪ ಮಾದರ, ಸುಭಾಷ ಜೆಸ್ಮಾಂ, ಡಾ. ವೀಣಾ ಪೋದ್ದಾರೆ , ಶ್ರೀಮತಿ ಶುಭಾಂಗಿ ಐವಳೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.