ಆರೋಗ್ಯದ ಕಡೆಗೂ ಗಮನ ಇರಲಿ

ಕಲ್ಲೂರು ಗ್ರಾಮದಲ್ಲಿ ನರೇಗಾದಡಿ ನಾಲಾ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಸ್ತ್ರೀ ಚೇತನ ಅಭಿಯಾನ ಹಾಗೂ ರೋಜಗಾರ್ ದಿನ ಆಚರಿಸಲಾಐಇತು. ತಾಪಂ ಇಒ ಶಶಿಧರ ಸ್ವಾಮಿ. ಜಿಲ್ಲಾ ಐಇಸಿ ಸಂಯೋಜಕ ವಿಶ್ವನಾಥ, ತಾಲೂಕು ಸಂಯೋಜಕ ರಾಜೇಂದ್ರ ಕುಮಾರ್, ಪಿಡಿಒ ದೇವಪ್ಪ, ಮೇಟಿಗಳಾದ ನಾಗಪ್ಪ, ಶಿವು ಇತರರಿದ್ದರು.
blank

ಸಿರವಾರ: ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನರೇಗಾದಡಿ ಕೈಗೊಂಡಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಬುಧವಾರ ಸ್ತ್ರೀ ಚೇತನ ಅಭಿಯಾನ ಹಾಗೂ ರೋಜಗಾರ್ ದಿನ ಆಚರಿಸಲಾಯಿತು.

ತಾಪಂ ಇಒ ಶಶಿಧರ ಸ್ವಾಮಿ ಮಾತನಾಡಿ, ಏಪ್ರಿಲ್ ಒಂದರಿಂದ ಕೂಲಿ ಮೊತ್ತವು 349 ರಿಂದ 370 ರೂ. ಗೆ ಹೆಚ್ಚಳವಾಗಿದೆ. ಎನ್‌ಎಂಆರ್ ಪ್ರಕಾರ ಕೆಲಸ ಮಾಡಬೇಕು. ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲಸದ ಜತೆಗೆ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಬೆಳಗ್ಗೆ ಕೆಲಸಕ್ಕೆ ಬೇಗನೆ ಬರಬೇಕು, ಬರುವಾಗ ಜಾಬ್‌ಕಾರ್ಡ್ ಹಾಗೂ ಕುಡಿವ ನೀರಿನ ಬಾಟಲ್ ತರಬೇಕು. ಕೂಲಿಕಾರರ ಹಾಜರಾತಿಯನ್ನು ಕಡ್ಡಾಯವಾಗಿ ಎನ್‌ಎಂಎಂಎಸ್ ಮೂಲಕವೇ ಮಾಡಬೇಕು. ಕೂಲಿಕಾರರು ಕಡ್ಡಾಯವಾಗಿ ಪಿಎಂಜೆಎಸ್‌ವೈ ಹಾಗೂ ಪಿಎಂಜೆಜೆವೈ ವಿಮೆ ಮಾಡಿಸಿಕೊಳ್ಳಬೇಕು ಎಮದು ತಿಳಿಸಿದರು.

Share This Article

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ..ಇಲ್ಲದಿದ್ದರೆ ಅಪಾಯ ಖಂಡಿತ! Monsoon

Monsoon: ಮಳೆಗಾಲದಲ್ಲಿ ಹವಾಮಾನದ ಬದಲಾವಣೆಯೂ ಆಹಾರದಲ್ಲಿನ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು…

ವಾಲ್ನಟ್ಸ್ ತಿನ್ನಲು ಸರಿಯಾದ ಸಮಯ, ದಿನಕ್ಕೆ ಎಷ್ಟು Walnuts ತಿನ್ನಬಹುದು ಗೊತ್ತಾ?

Walnuts: ವಾಲ್ನಟ್ಸ್ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪ್ರತಿದಿನ ಸೇವಿಸಬಹುದಾದ ಸೂಪರ್ ನಟ್ ಆಗಿದೆ. ಅವು…