ಆರ್‌ಸಿಬಿ ವೇಗಿ ಮೊಹಮದ್​ ಸಿರಾಜ್ ಅವರ ಕಾಲೆಳೆದವರು ಈಗ ಬೆನ್ನು ತಟ್ಟುತ್ತಿದ್ದಾರೆ!

ಬೆಂಗಳೂರು: ಐಪಿಎಲ್‌ನಲ್ಲಿ ಅತಿ ಹೆಚ್ಚು ಟ್ರೋಲ್‌ಗಳಿಗೆ ಒಳಗಾದ ತಂಡ ಆರ್‌ಸಿಬಿ. ಅದೇ ರೀತಿ ತಂಡದ ಆಟಗಾರರು ಕೂಡ ಸಾಕಷ್ಟು ಬಾರಿ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ. ಇದೀಗ ಆರ್‌ಸಿಬಿ ತಂಡ ಐಪಿಎಲ್ 13ರಲ್ಲಿ ಭರ್ಜರಿ ನಿರ್ವಹಣೆ ತೋರುವ ಮೂಲಕ ತನ್ನ ಟೀಕಾಕಾರರಿಗೆ ದಿಟ್ಟ ಉತ್ತರ ನೀಡುತ್ತಿದೆ. ಇದೇ ರೀತಿ ತಂಡದ ಆಟಗಾರರು ಕೂಡ ನಿರ್ವಹಣೆಯ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡುತ್ತಿದ್ದಾರೆ. ವೇಗಿ ಮೊಹಮದ್ ಸಿರಾಜ್ ಇದಕ್ಕೊಂದು ತಾಜಾ ಉದಾಹರಣೆ. ಬುಧವಾರ ಕೆಕೆಆರ್ ವಿರುದ್ಧ ಅಬುಧಾಬಿಯಲ್ಲಿ ತೋರಿದ ಅಮೋಘ ಬೌಲಿಂಗ್ ನಿರ್ವಹಣೆಯ … Continue reading ಆರ್‌ಸಿಬಿ ವೇಗಿ ಮೊಹಮದ್​ ಸಿರಾಜ್ ಅವರ ಕಾಲೆಳೆದವರು ಈಗ ಬೆನ್ನು ತಟ್ಟುತ್ತಿದ್ದಾರೆ!