ಆಸೀಸ್ಗೆ ಸಿರಾಜ್-ಶಾರ್ದೂಲ್ ಬ್ರೇಕ್, ಅಂತಿಮ ದಿನದಾಟಕ್ಕೆ ಕುತೂಹಲ
ಬ್ರಿಸ್ಬೇನ್: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ದಿನದಾಟದವರೆಗೆ ಫಲಿತಾಂಶ ಕುತೂಹಲ ಉಳಿಸಿಕೊಂಡಿದೆ. ಪ್ರಮುಖ ಬೌಲರ್ಗಳ ಗೈರಿನಲ್ಲಿ ವೇಗಿಗಳಾದ ಮೊಹಮದ್ ಸಿರಾಜ್ (73ಕ್ಕೆ 5) ಮತ್ತು ಶಾರ್ದೂಲ್ ಠಾಕೂರ್ (61ಕ್ಕೆ 4) ತೋರಿದ ಕೆಚ್ಚೆದೆಯ ಬೌಲಿಂಗ್ ನಿರ್ವಹಣೆಯ ನೆರವಿನಿಂದ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹೇರಿದ್ದು, ಗೆಲುವಿಗೆ 328 ರನ್ಗಳ ಸವಾಲಿನ ಗುರಿ ಪಡೆದಿದೆ. ನಾಲ್ಕನೇ ದಿನದಾಟದಲ್ಲಿ ಭಾರತದ ಚೇಸಿಂಗ್ಗೆ ಮಳೆ ಅಡಚಣೆ ತಂದಿದ್ದು, ಅಂತಿಮ ದಿನವೂ ಮಳೆ ಕಾಡುವ ಭೀತಿ ಇದೆ. ಇದರಿಂದಾಗಿ … Continue reading ಆಸೀಸ್ಗೆ ಸಿರಾಜ್-ಶಾರ್ದೂಲ್ ಬ್ರೇಕ್, ಅಂತಿಮ ದಿನದಾಟಕ್ಕೆ ಕುತೂಹಲ
Copy and paste this URL into your WordPress site to embed
Copy and paste this code into your site to embed