ಒಂಟಿ ಕೈ ರೌಡಿಯ ಬಂಧನ; ಒಂದೇ ಕೈಯಲ್ಲಿ ಮಾಡಿದ್ದ ಕೊಲೆ, ಕೊಲೆಯತ್ನ, ಸುಲಿಗೆ..

ಬೆಂಗಳೂರು: ಒಂದೇ ಕೈಯಲ್ಲಿ ಹಲವು ಅಪರಾಧಗಳನ್ನು ಮಾಡಿರುವ ರೌಡಿಶೀಟರ್​ನನ್ನು ಗೂಂಡಾ ಕಾಯ್ದೆ ಅನ್ವಯ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಸಿದ್ದಾಪುರದ ರೌಡಿಶೀಟರ್ ವೆಂಕಟೇಶ್ ಅಲಿಯಾಸ್​ ಒಂಟಿ ಕೈ ವೆಂಕಟೇಶ್ ಬಂಧಿತ ಆರೋಪಿ. ಒಂದೇ ಕೈಯ ಈ ರೌಡಿ ಕೊಲೆ, ಕೊಲೆಯತ್ನ, ಸುಲಿಗೆ ಸೇರಿ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದು, ಸಿದ್ದಾಪುರ ಠಾಣೆಯೊಂದರಲ್ಲೇ ಈತನ ವಿರುದ್ಧ 10 ಪ್ರಕರಣಗಳಿವೆ. ಕುಖ್ಯಾತ ರೌಡಿಗಳಾದ ಅಪ್ಪು ಮಂಜುನಾಥ್ ಅಲಿಯಾಸ್​ ದೊಣ್ಣೆ ಮಂಜ, ಶಂಕರ ಇನ್ನಿತರ ರೌಡಿಗಳ ಜತೆ ಸೇರಿ ಈತ ಅಪರಾಧ … Continue reading ಒಂಟಿ ಕೈ ರೌಡಿಯ ಬಂಧನ; ಒಂದೇ ಕೈಯಲ್ಲಿ ಮಾಡಿದ್ದ ಕೊಲೆ, ಕೊಲೆಯತ್ನ, ಸುಲಿಗೆ..