ನೀವೆಂದೂ ನಮ್ಮವರೇ…

ಚೆನ್ನೈ: ‘ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮವನೆ…’ ಎಂದು ಹಾಡಿ ಕನ್ನಡಿಗರೊಂದಿಗೇ ಇರುವ ಪ್ರತಿಜ್ಞೆ ಮಾಡಿದ್ದ ಸ್ವರ ಸಾಮ್ರಾಟ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ (ಎಸ್​ಪಿಬಿ) ಇನ್ನು ನೆನಪು ಮಾತ್ರ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸಹಿತ ದೇಶದ ಹದಿನಾರು ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿ ಜಗದಗಲದ ಸಂಗೀತ ರಸಿಕರ ಅಭಿಮಾನ ಸಂಪಾದಿಸಿದ್ದ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಗಾನಲೀನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಆ.5ರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಕರೊನಾ … Continue reading ನೀವೆಂದೂ ನಮ್ಮವರೇ…