ಕೇವಲ 40 ಜನರ ಸಮ್ಮುಖದಲ್ಲಿ ನಿಖಿಲ್​- ರೇವತಿ ಕಲ್ಯಾಣ!; ಕರೊನಾ ಹಿನ್ನೆಲೆ ಅದ್ದೂರಿತನ ಬದಿಗಿಟ್ಟು ಸರಳ ವಿವಾಹಕ್ಕೆ ತಯಾರಿ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಗೆ ಮದುವೆ ನಿಶ್ಚಯವಾಗಿರುವುದು ಗೊತ್ತಿರುವ ವಿಚಾರ. ಏಪ್ರಿಲ್ 17 ರಂದು ನಿಖಿಲ್ ಮತ್ತು ರೇವತಿ ಕಲ್ಯಾಣಕ್ಕೂ ದಿನಾಂಕವು ನಿಗದಿಯಾಗಿತ್ತು. ಅದ್ದೂರಿಯಾಗಿ ಮದುವೆ ಕಾರ್ಯ ನೆರವೇರಿಸುವ ಬಗ್ಗೆ ದೊಡ್ಡ ಯೋಜನೆ ಸಿದ್ಧಗೊಂಡಿತ್ತು. ಆದರೆ, ಕರೊನಾ ಆತಂಕದ ಹಿನ್ನೆಲೆಯಲ್ಲಿ ಅದ್ದೂರಿತನಕ್ಕೆ ಅಡ್ಡಿಯುಂಟಾಗಿದೆ. ಹಾಗಾದರೆ, ಮದುವೆ ಮುಂದೋಯ್ತಾ? ಹಾಗೇನು ಆಗಿಲ್ಲ. ಏ.17ರಂದೇ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಿಖಿಲ್​-ರೇವತಿ ಕಲ್ಯಾಣ ನೆರವೇರಲಿದೆ ಎನ್ನಲಾಗುತ್ತಿದೆ. ಈ ಹಿಂದೆ ನಿಖಿಲ್-ರೇವತಿ … Continue reading ಕೇವಲ 40 ಜನರ ಸಮ್ಮುಖದಲ್ಲಿ ನಿಖಿಲ್​- ರೇವತಿ ಕಲ್ಯಾಣ!; ಕರೊನಾ ಹಿನ್ನೆಲೆ ಅದ್ದೂರಿತನ ಬದಿಗಿಟ್ಟು ಸರಳ ವಿವಾಹಕ್ಕೆ ತಯಾರಿ