ಚಿರು ಸಾವಿನ ಬೆನ್ನಲ್ಲೇ ಅರ್ಜುನ್​ ಸರ್ಜಾ ಕಟ್ಟಿಸಿದ ಆಂಜನೇಯ ದೇವಸ್ಥಾನದ ಸ್ಥಿತಿ ಹೀಗಾಗಬಾರದಿತ್ತು?

ಸರ್ಜಾ ಕುಟುಂಬದ ಸಿನಿಮಾದ ಯಾವುದಾದರೂ ಒಂದು ಡೈಲಾಗ್​ನಲ್ಲಿ ಆಂಜನೇಯ ಇರಲೇಬೇಕು.. ಹಾಡಿನಲ್ಲಾದರೂ ಹನುಮನ ಜಪ ಮಾಡಲೇಬೇಕು.. ಒಂದರ್ಥದಲ್ಲಿ ಆಂಜನೇಯ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಸರ್ಜಾ ಕುಟುಂಬ. ಆದರೆ, ಮಾತು ಮಾತಿಗೂ ಜೈ ಆಂಜನೇಯ.. ಜೈ ಆಂಜನೇಯ ಎನ್ನುತ್ತಿದ್ದ ಸರ್ಜಾ ಕುಟುಂಬಕ್ಕೆ ಆ ಆಂಜನೇಯ ಮಾತ್ರ ಕೈ ಹಿಡಿಯಲಿಲ್ಲ. ಇನ್ನೇನು ಅಪ್ಪ ಆಗುತ್ತಿದ್ದೇನೆ ಅನ್ನೋ ಖುಷಿಯನ್ನು ಹೊರಜಗತ್ತಿಗೆ ಹೇಳಿ ಸಂಭ್ರಮಿಸಬೇಕು ಎನ್ನುವಷ್ಟರಲ್ಲಿ, ವಿಧಿಯ ಕೈಯೇ ಮೇಲಾಯಿತು! ಸಂಭ್ರಮದಿಂದ ಇದ್ದ ಕುಟುಂಬಕ್ಕೆ ಬರಸಿಡಿಲು ಬಂದಂತೆ ಬಂದು ಚಿರಂಜೀವಿಯನ್ನು ತನ್ನ … Continue reading ಚಿರು ಸಾವಿನ ಬೆನ್ನಲ್ಲೇ ಅರ್ಜುನ್​ ಸರ್ಜಾ ಕಟ್ಟಿಸಿದ ಆಂಜನೇಯ ದೇವಸ್ಥಾನದ ಸ್ಥಿತಿ ಹೀಗಾಗಬಾರದಿತ್ತು?