‘ಸಿಎಂ ಮೋಸ ಮಾಡಿದ್ದಾರೆ, ನ್ಯಾಯಕ್ಕಾಗಿ ಹೋರಾಟ ನಡೆಸ್ತೇನೆ’: ಕೇರಳದಲ್ಲಿ ರ‍್ಯಾಗಿಂಗ್​ಗೆ ಬಲಿಯಾದ ವಿದ್ಯಾರ್ಥಿ ತಂದೆ ಎಚ್ಚರಿಕೆ…

ತಿರುವನಂತಪುರಂ: ವಯನಾಡಿನ ಪೂಕೋಡ್‌ನಲ್ಲಿರುವ ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪುರುಷರ ಹಾಸ್ಟೆಲ್‌ನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿ ಜೆಎಸ್ ಸಿದ್ಧಾರ್ಥನ್ ಸಾವಿಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಎಲ್‌ಡಿಎಫ್ ಸರ್ಕಾರ ಹೆಚ್ಚಿನ ಪ್ರತಿಭಟನೆಗಳನ್ನು ಎದುರಿಸುವ ಸಾಧ್ಯತೆ ಕಂಡುಬರುತ್ತಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ‘ಮ್ಯಾಚ್ ಫಿಕ್ಸಿಂಗ್’ಗೆ ಮೋದಿ ಯತ್ನ: ರಾಹುಲ್ ಗಾಂಧಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ ಎಂದು ಮೃತ ಸಿದ್ದಾರ್ಥನ ತಂದೆ ಜಯಪ್ರಕಾಶ್ ಭಾನುವಾರ ಆರೋಪಿಸಿದ್ದಾರೆ. ಪ್ರಕರಣದ ಕುರಿತು ಸಿಬಿಐ … Continue reading ‘ಸಿಎಂ ಮೋಸ ಮಾಡಿದ್ದಾರೆ, ನ್ಯಾಯಕ್ಕಾಗಿ ಹೋರಾಟ ನಡೆಸ್ತೇನೆ’: ಕೇರಳದಲ್ಲಿ ರ‍್ಯಾಗಿಂಗ್​ಗೆ ಬಲಿಯಾದ ವಿದ್ಯಾರ್ಥಿ ತಂದೆ ಎಚ್ಚರಿಕೆ…