ಇಂದಿನವರೆಗೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಸಂಗ್ರಹಿಸಿದ್ದು 30 ಕೋಟಿ ರೂ.ದೇಣಿಗೆ

ಅಯೋಧ್ಯೆ: ರಾಮಮಂದಿರ ಭೂಮಿ ಪೂಜೆಗಾಗಿ ದೇಶದ ಅನೇಕರು ದೇಣಿಗೆಯನ್ನು ಸಮರ್ಪಿಸಿದ್ದಾರೆ. ಆಗಸ್ಟ್​ 4ರವರೆಗೆ ಒಟ್ಟು 30 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಹೇಳಿದೆ. ಇಂದು ಖಜಾಂಚಿ ಸ್ವಾಮಿ ಗೋವಿಂದ್​ ದೇವ್​ ಗಿರಿ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ಇಂದು ಆಗಸ್ಟ್​ 4ರವರೆಗೆ ಅಂದಾಜು 30 ಕೋಟಿ ರೂ.ಸಂಗ್ರಹವಾಗಿದೆ. ನಾಳೆಯಷ್ಟರಲ್ಲಿ 11 ಕೋಟಿ ರೂ.ಇದಕ್ಕೆ ಸೇರ್ಪಡೆಯಾಗಲಿದೆ. ಈ ಹಣವನ್ನು ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅವರು ದೇಶದ ಜನರಿಂದ ಸಂಗ್ರಹ … Continue reading ಇಂದಿನವರೆಗೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಸಂಗ್ರಹಿಸಿದ್ದು 30 ಕೋಟಿ ರೂ.ದೇಣಿಗೆ