ಸ್ಟಾರ್ ಆಗಿ ಬದುಕಬಾರದು; ಅಣ್ಣಾವ್ರ ಮಾತು ನೆನಪಿಸಿದ ಎಸ್. ನಾರಾಯಣ್

ಬೆಂಗಳೂರು: ‘5ಡಿ’ ಎಂಬ ಚಿತ್ರವನ್ನು ಈ ವರ್ಷದ ಆರಂಭದಲ್ಲಿ ಎಸ್. ನಾರಾಯಣ್ ಶುರು ಮಾಡಿದ್ದು ನೆನಪಿರಬಹುದು. ಆದಿತ್ಯ, ಅದಿತಿ ಪ್ರಭುದೇವ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ಚಿತ್ರ ಮುಗಿದ ಖುಷಿಯನ್ನು ನಾರಾಯಣ್, ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರನ್ನು ವೇದಿಕೆಗೆ ಕರೆದು, ಎಲ್ಲರ ಬಗ್ಗೆ ನಾಲ್ಕು ಮಾತುಗಳನ್ನಾಡಿದ್ದಾರೆ. ಅದರಲ್ಲೂ ಅದಿತಿ ಪ್ರಭುದೇವ ಬಗ್ಗೆ ಒಂದು ಔನ್ಸ್ ಜಾಸ್ತಿಯೇ ಹೇಳಿದ್ದಾರೆ. ‘ಅದಿತಿ ಅಚಾನಕ್ ಆಗಿ ಈ ಸಿನಿಮಾದ ನಾಯಕಿಯಾದರು. ಎರಡು … Continue reading ಸ್ಟಾರ್ ಆಗಿ ಬದುಕಬಾರದು; ಅಣ್ಣಾವ್ರ ಮಾತು ನೆನಪಿಸಿದ ಎಸ್. ನಾರಾಯಣ್