ಶಾಕಿಂಗ್ ನ್ಯೂಸ್ – ಗರ್ಭಿಣಿಯನ್ನು ಕೊಂದು ಶವವನ್ನು ಗಂಗಾ ನದಿ ಕಾಲುವೆಗೆಸದ್ರು!
ಮುಜಾಫರನಗರ: ವರದಕ್ಷಿಣ ಸಂಬಂಧ ಗಲಾಟೆಯಲ್ಲಿ ಗರ್ಭಿಣಿಯನ್ನು ಹತ್ಯೆಗೈದು ಗಂಗಾ ನದಿ ಕಾಲುವೆಗೆಸೆದ ಹೃದಯವಿದ್ರಾವಕ ಘಟನೆ ಉತ್ತರ ಪರದೇಶದ ಮುಜಫರನಗರ ವ್ಯಾಪ್ತಿಯಲ್ಲಿ ನಡೆದಿದೆ. ವರದಕ್ಷಿಣೆ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲಳಾದ ಗರ್ಭಿಣಿಯನ್ನು ಪತಿ ಮತ್ತು ಆತನ ಕುಟುಂಬದವರು ಸೇರಿ ಹೊಡೆದು ಸಾಯಿಸಿದ್ದಾರೆ. ನಂತರ ಸಮೀಪದ ಗಂಗಾ ಕಾಲುವೆಗೆ ಎಸೆದು ಬಂದಿದ್ದಾರೆ. ಮೃತಳನ್ನು ನೇಹಾ (30) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಆಶ್ರಮಕ್ಕಾಗಿ ಮಾಂಗಲ್ಯ ಒತ್ತೆ! : ಅನಾಥರಿಗೆ ಸಂಸ್ಕಾರ ಆಶ್ರಮ! ಆಕೆಯ ತಂದೆ ಕೊಟ್ಟ ದೂರಿನ ಮೇರೆಗೆ ಪತಿ ಮತ್ತು ಕುಟುಂಬದವರ … Continue reading ಶಾಕಿಂಗ್ ನ್ಯೂಸ್ – ಗರ್ಭಿಣಿಯನ್ನು ಕೊಂದು ಶವವನ್ನು ಗಂಗಾ ನದಿ ಕಾಲುವೆಗೆಸದ್ರು!
Copy and paste this URL into your WordPress site to embed
Copy and paste this code into your site to embed