ಕನ್ನಡ ಚಿತ್ರರಂಗಕ್ಕೆ ಶ್ರುತಿ-ಶರಣ್ ಕುಟುಂಬದ ಇನ್ನೊಬ್ಬರ ಎಂಟ್ರಿ …

ಬೆಂಗಳೂರು: ಶರಣ್ ಮಗ ಹೃದಯ್​, ಈಗಾಗಲೇ ‘ಗುರು ಶಿಷ್ಯರು’ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಈಗ ಶರಣ್​ ಕುಟುಂಬ ಇನ್ನೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಶರಣ್ ಮತ್ತು ಶ್ರುತಿ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಮಿಷನರ್​ ಆಗಿ ಬಡ್ತಿ ಪಡೆದ ಮಾಲಾಶ್ರೀ; ‘ಕೆಂಡದ ಸೆರಗು’ ಟೀಸರ್ ರಿಲೀಸ್ ಶರಣ್​ ಮತ್ತು ಶ್ರುತಿ ಅವರ ತಂದೆ ಕೃಷ್ಣ … Continue reading ಕನ್ನಡ ಚಿತ್ರರಂಗಕ್ಕೆ ಶ್ರುತಿ-ಶರಣ್ ಕುಟುಂಬದ ಇನ್ನೊಬ್ಬರ ಎಂಟ್ರಿ …