ನಾಚಿಕೆಯೇ ಇಲ್ಲ: ಮುಖ್ಯಮಂತ್ರಿ, ಸಚಿವರ ಮೇಲೆ ವಾಗ್ದಾಳಿ ಮುಂದುವರಿಸಿದ ಕೇರಳ ರಾಜ್ಯಪಾಲರು

ನವದೆಹಲಿ/ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟದ ಸಚಿವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. “ಅವರಿಗೆ ನಾಚಿಕೆಯೇ ಇಲ್ಲ” ಎಂದು ಬುಧವಾರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳ ಸೆನೆಟ್‌ಗೆ ತಾವು ಮಾಡಿದ ನಾಮನಿರ್ದೇಶನಗಳ ಬಗ್ಗೆ ಎಡರಂಗದ ಸರ್ಕಾರದ ಮಂತ್ರಿಗಳು ಮಾಡಿರುವ ಟೀಕೆಗೆ ಎಂದು ರಾಜ್ಯಪಾಲರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. “ನಾನು ಯಾರನ್ನು ಸೆನೆಟ್‌ಗೆ ನಾಮನಿರ್ದೇಶನ ಮಾಡುತ್ತೇನೆ ಎಂಬುದರ ಬಗ್ಗೆ ಅವರಿಗೆ ಏಕೆ ಬೇಕು? ಮುಖ್ಯಮಂತ್ರಿ ಮತ್ತು ಮಂತ್ರಿಗಳಿಗೆ … Continue reading ನಾಚಿಕೆಯೇ ಇಲ್ಲ: ಮುಖ್ಯಮಂತ್ರಿ, ಸಚಿವರ ಮೇಲೆ ವಾಗ್ದಾಳಿ ಮುಂದುವರಿಸಿದ ಕೇರಳ ರಾಜ್ಯಪಾಲರು