ನನಗೆ ಬಂದ ಪರಿಸ್ಥಿತಿ ಯಾರಿಗೂ ಬಾರದಿರಲಿ: ಟ್ರೋಲಿಗರಿಗೂ ಒಳ್ಳೆಯದ್ದನ್ನೇ ಬಯಸಿದ ಸಮಂತಾ
ಹೈದರಾಬಾದ್: ನಟಿ ಸಮಂತಾ ನಟನೆಯ ಬಹುನಿರೀಕ್ಷಿತ ಶಾಕುಂತಲಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿನ್ನೆಯಷ್ಟೇ (ಜ.9) ಹೈದರಾಬಾದ್ನಲ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ನಿರ್ದೇಶಕ ಗುಣಶೇಖರ್ ಆಡಿದ ಮಾತಿಗೆ ಸಮಂತಾ ವೇದಿಕೆ ಮೇಲೆಯೇ ಭಾವುಕರಾಗಿ ಕಣ್ಣೀರು ಸುರಿಸಿದರು. ನನ್ನ ಸಿನಿಮಾದ ಮೊದಲ ಹೀರೋ ಸಮಂತಾ ಎಂದ ನಿರ್ದೇಶಕ ಗುಣ ಶೇಖರ್ ಹೊಗಳಿದರು. ಈ ವೇಳೆ ನಿರ್ದೇಶಕರ ಮಾತು ಕೇಳಿ ಇದ್ದಕ್ಕಿದ್ದಂತೆ ಸಮಂತಾ ಕಣ್ಣೀರಾಕಿದರು. ಸಮಂತಾರ ಕಣ್ಣೀರು ಕಂಡು ನಿರ್ದೇಶಕರು ಸಹ ಭಾವುಕರಾದರು. ಮಯೋಸಿಟಿಸ್ ಎಂಬ ವಿಚಿತ್ರ … Continue reading ನನಗೆ ಬಂದ ಪರಿಸ್ಥಿತಿ ಯಾರಿಗೂ ಬಾರದಿರಲಿ: ಟ್ರೋಲಿಗರಿಗೂ ಒಳ್ಳೆಯದ್ದನ್ನೇ ಬಯಸಿದ ಸಮಂತಾ
Copy and paste this URL into your WordPress site to embed
Copy and paste this code into your site to embed