ಸೇವಾ ಅಭಿನಂದನಾ ಸಮರ್ಪಣೆ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮನಸೂರ ಗ್ರಾಮದಲ್ಲಿ ಯುನಿವರ್ಸಲ್​ ನಾಲೆಡ್ಜ್​ ಟ್ರಸ್ಟ್​ ಪ್ರೇರಿತ ಗ್ರಾಮ ವಿಕಾಸ ಸೊಸೈಟಿ ಆಯೋಜಿತ ಕರ್ನಾಟಕ ಅಗ್ನಿಹೋತ್ರ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿದ ಹಿನ್ನೆಯಲ್ಲಿ ನಗರದಲ್ಲಿ ಭಾನುವಾರ ಸೇವಾ ಅಭಿನಂದನಾ ಸಮರ್ಪಣೆ ಸಮಾರಂಭ ಆಯೋಜಿಸಲಾಗಿತ್ತು.
ಆಯೋಜಕ ಜಗದೀಶ ನಾಯಿಕ ಮಾತನಾಡಿ, ಕಾರ್ಯಕ್ರಮ ಯಶಸ್ಸಿಗೆ 8 ಜನ ಜಿಲ್ಲಾ ಸಂಯೋಜಕರು, 74 ವಿಭಾಗ ಸಂಯೋಜಕರು ಹಾಗೂ 482 ಅಗ್ನಿ ಮುಖಂಡರು, ದಾನಿಗಳು, ಸ್ವಯಂ ಸೇವಕರು ಶ್ರಮಿಸಿದ್ದಾರೆ. ಇದೇ ಕಾರಣಕ್ಕೆ 11,111 ಕುಟುಂಬಗಳ ಅಗ್ನಿಹೋತ್ರ ನಡೆಸಿ ನೋಬೆಲ್​ ವರ್ಲ್ಡ್​ ರೆಕಾರ್ಡ್​ ಸೃಷ್ಟಿಸಲು ಸಾಧ್ಯವಾಗಿದೆ. ಇಂತಹ ಸತ್ಕಾರ್ಯದಲ್ಲಿ ತೊಡಗಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಮಾಸ್ಟರ್​ ರೋಹನ್​ ಶಿರಿ, ಶಮ್ಮಿ ಶಿರಿ, ಗ್ರಾಮ ವಿಕಾಸ ಸೊಸೈಟಿ, ಯುನಿವರ್ಸಲ್​ ನಾಲೆಡ್ಜ್​ ಟ್ರಸ್ಟ್​ ಪದಾಧಿಕಾರಿಗಳು, ಇತರರು ಇದ್ದರು.

blank
Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…