ಜಾಗ ಕಬಳಿಸಲು ಸಹೋದರರಿಬ್ಬರ ರೌಡಿಸಂ; ವೃದ್ಧ ದಂಪತಿಯಿಂದ ಪೊಲೀಸರಿಗೆ ದೂರು

ಬೆಂಗಳೂರು: ಅಣ್ಣ-ತಮ್ಮಂದಿರಿಬ್ಬರು ರೌಡಿಸಂ ತೋರುತ್ತಿರುವ ಜತೆಗೆ ತಮ್ಮ ಸ್ವತ್ತಿಗೆ ಅತಿಕ್ರಮಣವಾಗಿ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ವೃದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದೊಡ್ಡಜಾಲದ ಯರ್ತಗಾನಹಳ್ಳಿಯ ಗೌರಮ್ಮ-ನರಸಿಂಹಯ್ಯ ದಂಪತಿ ಸಿಸಿಬಿ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಯಲಹಂಕದ ಅಟ್ಟೂರು ಗ್ರಾಮದಲ್ಲಿ ತನ್ನ ಪತಿ ನರಸಿಂಹಯ್ಯ ಅವರ ಪಿತ್ರಾರ್ಜಿತ ಜಾಗವಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳೂ ಇವೆ. ಅದಾಗ್ಯೂ ಅಟ್ಟೂರು ಗ್ರಾಮದ … Continue reading ಜಾಗ ಕಬಳಿಸಲು ಸಹೋದರರಿಬ್ಬರ ರೌಡಿಸಂ; ವೃದ್ಧ ದಂಪತಿಯಿಂದ ಪೊಲೀಸರಿಗೆ ದೂರು