ಬಿಜೆಪಿ, ಸರ್ಕಾರಕ್ಕೆ ಮಠಾಧೀಶರಿಂದ ಮೂರು ಬೇಡಿಕೆ! ಸಿಎಂ ಬೊಮ್ಮಾಯಿಗೆ ಶುಭ ಹಾರೈಕೆ

ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜೀನಾಮೆ ವಿಚಾರ ಬಂದಾಗ ಅವರ ಪರ ನಿಂತಿದ್ದ ಮಠಾಧೀಶರಲ್ಲಿ ಹಲವರು ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಹಾರೈಸಿದ್ದಾರೆ. ಇಂದು ನಿಡುಮಾಮಿಡಿ ಮಠಾಧೀಶರಾದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ನೇತೃತ್ವದಲ್ಲಿ ನೆರೆದು, ಬೊಮ್ಮಾಯಿ ಅವರಿಗೆ ಎರಡು ವರ್ಷ ಅಡೆ-ತಡೆ ಇಲ್ಲದೆ, ಉತ್ತಮ ಆಡಳಿತ ನೀಡುವಂತೆ ಆಶೀರ್ವಾದ ಮಾಡಿದ್ದಾರೆ. ಜೊತೆಗೇ, ಹೊಸ ಸರ್ಕಾರ ಮತ್ತು ಬಿಜೆಪಿ ವರಿಷ್ಠರ ಮುಂದೆ ಮೂರು ಮಹತ್ವದ ಬೇಡಿಕೆಗಳನ್ನು ಇಟ್ಟಿದ್ದಾರೆ. ಇಂದು ನಗರದ ಬಸವನಗುಡಿಯ … Continue reading ಬಿಜೆಪಿ, ಸರ್ಕಾರಕ್ಕೆ ಮಠಾಧೀಶರಿಂದ ಮೂರು ಬೇಡಿಕೆ! ಸಿಎಂ ಬೊಮ್ಮಾಯಿಗೆ ಶುಭ ಹಾರೈಕೆ