ಪ್ರತಿಭಟನಾಕಾರ ರೈತರ ತಲೆ ಒಡೆಯಲು ಹೇಳಿದ ಅಧಿಕಾರಿ ವಿರುದ್ಧ ಕ್ರಮ
ಚಂಡೀಗಡ: ಪ್ರತಿಭಟನಾನಿರತ ರೈತರು ಬ್ಯಾರಿಕೇಡ್ಗಳನ್ನು ದಾಟಿದಲ್ಲಿ ಅವರ ತಲೆ ಒಡೆಯಿರಿ ಎಂದು ಪೊಲೀಸರಿಗೆ ಆದೇಶ ನೀಡುತ್ತಿರುವ ಅಧಿಕಾರಿಯೊಬ್ಬರ ವಿಡಿಯೋ ಶನಿವಾರ ವೈರಲ್ ಆಗಿತ್ತು. ತಮ್ಮ ಈ ಮಾತುಗಳಿಂದಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಇದೀಗ ಈ ಅಧಿಕಾರಿಯು ಶಿಸ್ತುಕ್ರಮ ಎದುರಿಸುವ ಪರಿಸ್ಥಿತಿ ಬಂದಿದೆ. ಹರಿಯಾಣದ ಕರ್ನಾಲ್ ಸಬ್ಡಿವಿಷನಲ್ ಮ್ಯಾಜಿಸ್ಟ್ರೇಟ್(ಎಸ್ಡಿಎಂ) ಆಯುಷ್ ಸಿನ್ಹಾ, ಪ್ರತಿಭಟನಾಕಾರರನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆ ನೀಡುವ ಭರದಲ್ಲಿ, “ಯಾವ ಪ್ರತಿಭಟನಾಕಾರರೂ ಇಲ್ಲಿಗೆ ತಲುಪಬಾರದು. ಅವರು ಬ್ಯಾರಿಕೇಡನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ ನಿಮ್ಮ ಲಾಠಿ … Continue reading ಪ್ರತಿಭಟನಾಕಾರ ರೈತರ ತಲೆ ಒಡೆಯಲು ಹೇಳಿದ ಅಧಿಕಾರಿ ವಿರುದ್ಧ ಕ್ರಮ
Copy and paste this URL into your WordPress site to embed
Copy and paste this code into your site to embed