ಪ್ರತಿಭಟನಾಕಾರ ರೈತರ ತಲೆ ಒಡೆಯಲು ಹೇಳಿದ ಅಧಿಕಾರಿ ವಿರುದ್ಧ ಕ್ರಮ

ಚಂಡೀಗಡ: ಪ್ರತಿಭಟನಾನಿರತ ರೈತರು ಬ್ಯಾರಿಕೇಡ್​ಗಳನ್ನು ದಾಟಿದಲ್ಲಿ ಅವರ ತಲೆ ಒಡೆಯಿರಿ ಎಂದು ಪೊಲೀಸರಿಗೆ ಆದೇಶ ನೀಡುತ್ತಿರುವ ಅಧಿಕಾರಿಯೊಬ್ಬರ ವಿಡಿಯೋ ಶನಿವಾರ ವೈರಲ್ ಆಗಿತ್ತು. ತಮ್ಮ ಈ ಮಾತುಗಳಿಂದಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಇದೀಗ ಈ ಅಧಿಕಾರಿಯು ಶಿಸ್ತುಕ್ರಮ ಎದುರಿಸುವ ಪರಿಸ್ಥಿತಿ ಬಂದಿದೆ. ಹರಿಯಾಣದ ಕರ್ನಾಲ್ ಸಬ್​ಡಿವಿಷನಲ್ ಮ್ಯಾಜಿಸ್ಟ್ರೇಟ್​​(ಎಸ್​ಡಿಎಂ) ಆಯುಷ್​ ಸಿನ್ಹಾ, ಪ್ರತಿಭಟನಾಕಾರರನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆ ನೀಡುವ ಭರದಲ್ಲಿ, “ಯಾವ ಪ್ರತಿಭಟನಾಕಾರರೂ ಇಲ್ಲಿಗೆ ತಲುಪಬಾರದು. ಅವರು ಬ್ಯಾರಿಕೇಡನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ ನಿಮ್ಮ ಲಾಠಿ … Continue reading ಪ್ರತಿಭಟನಾಕಾರ ರೈತರ ತಲೆ ಒಡೆಯಲು ಹೇಳಿದ ಅಧಿಕಾರಿ ವಿರುದ್ಧ ಕ್ರಮ