ವಿದ್ಯಾರ್ಥಿಗಳಲ್ಲಿ ನಾಡ ಸಂಸ್ಕೃತಿ ಅರಳಲಿ ಎಸ್.ಸಿ.ಎಸ್ ಸಂಭ್ರಮ-24 ಉದ್ಘಾಟಿಸಿ ಪ್ರಕಾಶ್ ತುಮಿನಾಡು ಅಭಿಮತ

ಮಂಗಳೂರು: ನಮ್ಮ ನಾಡಿನ ಸಂಸ್ಕೃತಿ ಶ್ರೀಮಂತವಾದುದು. ಪ್ರಾದೇಶಿಕವಾಗಿ ಭಿನ್ನತೆಯಿದ್ದರೂ ಆಯಾಯ ಪ್ರಾದೇಶಿಕ ಕಲೆಗಳ ಸೌಂದರ್ಯ ಅನುಪಮವಾದುದು. ನಮ್ಮ ನಾಡಿನ ಪ್ರಾಚೀನ ಕಲಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮತ್ತು ಅರಳಿಸುವ ಕಾಯಕದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಚಲನ ಚಿತ್ರ ನಟ ಪ್ರಕಾಶ್ ತುಮಿನಾಡು ಅಭಿಪ್ರಾಯ ಪಟ್ಟರು. ಅವರು ಮಂಗಳೂರಿನ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕೂಟ ಸಂಗಮ-24 ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿ … Continue reading ವಿದ್ಯಾರ್ಥಿಗಳಲ್ಲಿ ನಾಡ ಸಂಸ್ಕೃತಿ ಅರಳಲಿ ಎಸ್.ಸಿ.ಎಸ್ ಸಂಭ್ರಮ-24 ಉದ್ಘಾಟಿಸಿ ಪ್ರಕಾಶ್ ತುಮಿನಾಡು ಅಭಿಮತ