ಸಾಯಿಸಲೆಂದೇ ಎಳೆದೊಯ್ದೆ… ಪೊಲೀಸರ ಮುಂದೆ ಸಾಹಿಲ್ ಬಾಯ್ಬಿಟ್ಟ ಸತ್ಯ ಘಟನೆಯಷ್ಟೇ ಕ್ರೂರವಾಗಿದೆ
ಬೆಂಗಳೂರು: ವೃದ್ಧನನ್ನು ಬೈಕ್ನಲ್ಲಿ ಅಮಾನವೀಯವಾಗಿ ಎಳೆದುಕೊಂಡು ಹೋದ ಪ್ರಕರಣದಲ್ಲಿ ಬಂಧಿತನಾಗಿರುವ 21 ವರ್ಷದ ಆರೋಪಿ ಸಾಹಿಲ್ ಯಾಸಿನ್, ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಸಾಯಿಸುವ ಉದ್ದೇಶದಿಂದಲೆ ವೃದ್ಧನನ್ನು ಎಳೆದುಕೊಂಡು ಹೋದೆ ಎನ್ನುವ ಮೂಲಕ ತನ್ನಲ್ಲಿರುವ ಕ್ರೂರ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದ್ದಾನೆ. ನಾನು ಬೆಂಗಳೂರಿನಲ್ಲಿ ಕಳೆದ 8 ವರ್ಷಗಳಿಂದ ವಾಸವಾಗಿದ್ದೇನೆ. ನನ್ನ ತಾಯಿ ಶಬನಮ್ ಮತ್ತು ತಮ್ಮನ ಜೊತೆಯಲ್ಲಿ ವಾಸವಿದ್ದೇನೆ. ತಂದೆ ಮೂಲತಃ ಗುಜರಾತಿನವರು. ನಾನು ವಾಸವಿ ಇಂಟರ್ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿದೆ. … Continue reading ಸಾಯಿಸಲೆಂದೇ ಎಳೆದೊಯ್ದೆ… ಪೊಲೀಸರ ಮುಂದೆ ಸಾಹಿಲ್ ಬಾಯ್ಬಿಟ್ಟ ಸತ್ಯ ಘಟನೆಯಷ್ಟೇ ಕ್ರೂರವಾಗಿದೆ
Copy and paste this URL into your WordPress site to embed
Copy and paste this code into your site to embed