ಚುನಾವಣೆಗಾಗಿ ತೆರೆಯುವ ಶಾಲೆ

ಸಂಕಲಕರಿಯ ಅನುದಾನಿತ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ 2017ರಲ್ಲಿ ಮುಚ್ಚಲಾಗಿದ್ದು, ವಿಧಾನಸಭಾ ಚುನಾವಣೆ ನಿಮಿತ್ತ ಮತ್ತೆ ತೆರೆದಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ. – ಹರಿಪ್ರಸಾದ್ ನಂದಳಿಕೆ ,ಕಾರ್ಕಳ ವಿದ್ಯಾರ್ಥಿಗಳ ಕೊರತೆಯಿಂದ ಹಾಕಿ 2017ರಲ್ಲಿ ಮುಚ್ಚಲಾಗಿದ್ದ ಮೂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕಲಕರಿಯ ಅನುದಾನಿತ ಕನ್ನಡ ಮಾಧ್ಯಮ ಶಾಲೆ ಬಾಗಿಲು ಮತ್ತೆ ತೆರೆಯುವ ಯೋಗ ಬಂದಿದೆ. 2017ರಲ್ಲಿ ಮಕ್ಕಳ ಕೊರತೆಯಿಂದ ಮುಚ್ಚಿ ಸಂಪೂರ್ಣ ನೇಪಥ್ಯಕ್ಕೆ ಸರಿದ ಶಾಲೆಯ ಬಾಗಿಲು ಮತ್ತೆ ತೆರೆದುಕೊಂಡಿದ್ದು, ವಿದ್ಯಾರ್ಜನೆಗಾಗಿ ಆಲ್ಲ. … Continue reading ಚುನಾವಣೆಗಾಗಿ ತೆರೆಯುವ ಶಾಲೆ