ರಾಜಧಾನಿಯಲ್ಲಿ ರೀ-ಬೋರಿಂಗ್ ಹೆಚ್ಚಾಯ್ತು ಕಣ್ರೀ! ಅದೃಷ್ಟ ಪರೀಕ್ಷೆಗಿಳಿದ ಮನೆ ಮಾಲೀಕರು
ರಾಮ ಕಿಶನ್ ಕೆ.ವಿ. ಬೆಂಗಳೂರುರಾಜಧಾನಿಯಲ್ಲಿ ಕೊಳವೆಬಾವಿಗಳು ಒಂದೊಂದಾಗಿ ಬತ್ತಿಹೋಗುವ ಸ್ಥಿತಿಯಲ್ಲಿದ್ದು, ರೀ-ಬೋರಿಂಗ್ ಪ್ರಕ್ರಿಯೆ ಹೆಚ್ಚುತ್ತಿದೆ. ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕಾಗುವ ಸಂದರ್ಭ ಬಂದರೆ ವೃಥಾ ಹಣ ಖರ್ಚು ಮಾಡುವ ಬದಲು, ಮನೆಯಲ್ಲಿರುವ ಬೋರ್ವೆಲ್ ಅನ್ನು ರೀ ಬೋರಿಂಗ್ ಮಾಡಿಸಿದರೆ ಸ್ವಲ್ಪಮಟ್ಟಿಗೆ ನಿರಾಳತೆ ಪಡೆಯಬಹುದು ಎನ್ನುವುದೇ ಜನರ ಈ ನಡೆಗೆ ಕಾರಣ. ಬರ ಮಧ್ಯೆಯೂ ಇಂಗುಗುಂಡಿ ವ್ಯವಸ್ಥೆಯಿರುವ ಪ್ರದೇಶ ಹಾಗೂ ಜಲ ಮರುಪೂರಣ ಮಾಡುತ್ತಿರುವ ಕಡೆಗಳಲ್ಲಿ ನೀರಿನ ಮಟ್ಟ ಪೂರ್ಣವಾಗಿ ಕುಸಿದಿಲ್ಲ. ಈ ವ್ಯವಸ್ಥೆ ಇಲ್ಲದ ಕೊಳವೆಬಾವಿಗಳಲ್ಲಿ ನೀರು … Continue reading ರಾಜಧಾನಿಯಲ್ಲಿ ರೀ-ಬೋರಿಂಗ್ ಹೆಚ್ಚಾಯ್ತು ಕಣ್ರೀ! ಅದೃಷ್ಟ ಪರೀಕ್ಷೆಗಿಳಿದ ಮನೆ ಮಾಲೀಕರು
Copy and paste this URL into your WordPress site to embed
Copy and paste this code into your site to embed