ಪ್ರೀತಿ ಕೊಂದವಳಿಗೆ ಸುಪ್ರೀಂಕೋರ್ಟ್​ ಶಾಕ್!​ ಸರಸಕ್ಕೆ ಕರೆದು ವಿಷಕಾರಿದಾಕೆಗೆ ಮತ್ತೆ ಎದುರಾಯ್ತು ಸಂಕಷ್ಟ

ತಿರುವನಂತಪುರ: ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್​ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾಳಿಗೆ ಸುಪ್ರೀಂಕೋರ್ಟ್​ ಶಾಕ್​ ನೀಡಿದೆ. ಕೊಲೆ ಪ್ರಕರಣದ ಅಂತಿಮ ವರದಿಯನ್ನು ವಜಾಗೊಳಿಸಬೇಕೆಂಬ ಗ್ರೀಷ್ಮಾಳ ಮನವಿಯನ್ನು ದೇಶದ ಉನ್ನತ ನ್ಯಾಯಾಲಯ ವಜಾಗೊಳಿಸಿದೆ. ಈ ತೀರ್ಪಿನಿಂದಾಗಿ ಗ್ರೀಷ್ಮಾಳಿಗೆ ತೀವ್ರ ಹಿನ್ನಡೆಯಾಗಿದೆ. ಅಪರಾಧ ವಿಭಾಗದ ಡಿವೈಎಸ್ಪಿ ಅವರು ಈ ಪ್ರಕರಣದ ಅಂತಿಮ ವರದಿಯನ್ನು ತಮ್ಮ ನ್ಯಾಯವ್ಯಾಪ್ತಿ ಮೀರಿ ಸಲ್ಲಿಸಿದ್ದಾರೆ. ಆದರೆ, ಠಾಣಾಧಿಕಾರಿಗೆ ಮಾತ್ರ ಕಾನೂನು ಅಧಿಕಾರವಿದೆ ಎಂದು ಗ್ರೀಷ್ಮಾ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಳು. ಇದಕ್ಕೆ ಉತ್ತರ … Continue reading ಪ್ರೀತಿ ಕೊಂದವಳಿಗೆ ಸುಪ್ರೀಂಕೋರ್ಟ್​ ಶಾಕ್!​ ಸರಸಕ್ಕೆ ಕರೆದು ವಿಷಕಾರಿದಾಕೆಗೆ ಮತ್ತೆ ಎದುರಾಯ್ತು ಸಂಕಷ್ಟ