ಪ್ರೀತಿ ಕೊಂದವಳಿಗೆ ಸುಪ್ರೀಂಕೋರ್ಟ್ ಶಾಕ್! ಸರಸಕ್ಕೆ ಕರೆದು ವಿಷಕಾರಿದಾಕೆಗೆ ಮತ್ತೆ ಎದುರಾಯ್ತು ಸಂಕಷ್ಟ
ತಿರುವನಂತಪುರ: ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾಳಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಕೊಲೆ ಪ್ರಕರಣದ ಅಂತಿಮ ವರದಿಯನ್ನು ವಜಾಗೊಳಿಸಬೇಕೆಂಬ ಗ್ರೀಷ್ಮಾಳ ಮನವಿಯನ್ನು ದೇಶದ ಉನ್ನತ ನ್ಯಾಯಾಲಯ ವಜಾಗೊಳಿಸಿದೆ. ಈ ತೀರ್ಪಿನಿಂದಾಗಿ ಗ್ರೀಷ್ಮಾಳಿಗೆ ತೀವ್ರ ಹಿನ್ನಡೆಯಾಗಿದೆ. ಅಪರಾಧ ವಿಭಾಗದ ಡಿವೈಎಸ್ಪಿ ಅವರು ಈ ಪ್ರಕರಣದ ಅಂತಿಮ ವರದಿಯನ್ನು ತಮ್ಮ ನ್ಯಾಯವ್ಯಾಪ್ತಿ ಮೀರಿ ಸಲ್ಲಿಸಿದ್ದಾರೆ. ಆದರೆ, ಠಾಣಾಧಿಕಾರಿಗೆ ಮಾತ್ರ ಕಾನೂನು ಅಧಿಕಾರವಿದೆ ಎಂದು ಗ್ರೀಷ್ಮಾ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಳು. ಇದಕ್ಕೆ ಉತ್ತರ … Continue reading ಪ್ರೀತಿ ಕೊಂದವಳಿಗೆ ಸುಪ್ರೀಂಕೋರ್ಟ್ ಶಾಕ್! ಸರಸಕ್ಕೆ ಕರೆದು ವಿಷಕಾರಿದಾಕೆಗೆ ಮತ್ತೆ ಎದುರಾಯ್ತು ಸಂಕಷ್ಟ
Copy and paste this URL into your WordPress site to embed
Copy and paste this code into your site to embed