ಪ್ರಾಣವಾಯು ನೀಡಿದ ಸೌದಿ ಅರೇಬಿಯಾ !
ರಿಯಾಧ್/ನವದೆಹಲಿ : ಭಾರತದಲ್ಲಿ ಕರೊನಾದಿಂದಾಗಿ ಉಂಟಾಗಿರುವ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ನೀಗಿಸಲು ಭಾರತ ಸರ್ಕಾರ ಅನ್ಯ ದೇಶಗಳ ಸಹಾಯವನ್ನೂ ಪಡೆಯಲು ಮುಂದಾಗಿದೆ. ಸಿಂಗಪೂರ್ ಸೇರಿದಂತೆ ಹಲವು ವಿದೇಶಗಳಿಂದ ಸಂಕಷ್ಟದಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿಗೆ ಸೇನಾ ವಿಮಾನಗಳನ್ನು, ರೈಲುಗಳನ್ನು ಬಳಸಿ ಆಕ್ಸಿಜನ್ ಪೂರೈಸಲಾಗುತ್ತಿದೆ. ಇಂಥದೇ ಒಂದು ಸಹಾಯವನ್ನು ಸೌದಿ ಅರೇಬಿಯಾ ಆಡಳಿತ ಮಾಡುತ್ತಿದೆ. ರಿಯಾಧ್ನಲ್ಲಿರುವ ಭಾರತೀಯ ಎಂಬೆಸಿಯು ನಿನ್ನೆ ಅದಾನಿ ಗುಂಪು ಮತ್ತು ಲಿಂಡೆ ಕಂಪೆನಿಯ ಸಹಕಾರದೊಂದಿಗೆ 80 ಮೆಗಾ ಟನ್ ಲಿಖ್ವಿಡ್ ಆಕ್ಸಿಜನ್ಅನ್ನು ಹಡಗಿನ ಮೂಲಕ ಭಾರತಕ್ಕೆ … Continue reading ಪ್ರಾಣವಾಯು ನೀಡಿದ ಸೌದಿ ಅರೇಬಿಯಾ !
Copy and paste this URL into your WordPress site to embed
Copy and paste this code into your site to embed