RSS ನಿಷೇಧಿಸುವ ಬದಲು ಅಲ್ಲಿನ ಅಹಿಂದ ವರ್ಗವನ್ನು ಸೆಳೆಯಬೇಕು: ಸತೀಶ್ ಜಾರಕಿಹೊಳಿ

ಬೆಳಗಾವಿ: RSS, ಬಜರಂಗದಳ ಸಂಘಟನೆಗಳ ನಿಷೇಧದ ವಿಚಾವಾಗಿ ಚರ್ಚೆ ನಡೆಯಬೇಕಾದರೆ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಅಹಿಂದಾಗೆ ಶಕ್ತಿ ತುಂಬಲು RSS-ಬಜರಂಗದಳ ಸಂಘಟನೆಗಳನ್ನು ಸಚಿವ ಸತೀಶ್ ಜಾರಕಿಹೊಳಿ ಟಾರ್ಗೆಟ್ ಮಾಡುತ್ತಿದ್ದಾರಾ ಎನ್ನುವ ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಶಿಕ್ಷಣ ಪಡೆದು ಮೂಢನಂಬಿಕೆ ಅಳಿಸಿಹಾಕಿ: ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಕಿವಿಮಾತು ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ “ಒಂದು ಸಂಘಟನೆ ನಿಷೇಧ ಮಾಡಿದ್ರೆ ಮತ್ತೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ. ಬದಲಾಗಿ RSSನಲ್ಲಿರುವ ದಲಿತರು, ಶೂದ್ರರು, ಕೆಳವರ್ಗದವರನ್ನು … Continue reading RSS ನಿಷೇಧಿಸುವ ಬದಲು ಅಲ್ಲಿನ ಅಹಿಂದ ವರ್ಗವನ್ನು ಸೆಳೆಯಬೇಕು: ಸತೀಶ್ ಜಾರಕಿಹೊಳಿ