ಪರಾರಿಯಾಗಲಿಕ್ಕೆ ಎರಡು ಹ್ಯುಂಡೈ ಕಾರು ಬಳಸಿದ್ದ ಸ್ಯಾಂಟ್ರೋ ರವಿ!

ಬೆಂಗಳೂರು: ಸ್ಯಾಂಟ್ರೋ ರವಿ ಎಂದೇ ಹೆಸರಾಗಿದ್ದ ಆರೋಪಿ ಕೆ.ಎಸ್. ಮಂಜುನಾಥ್ ಬಂಧನದ ಬಳಿಕ ಆತ ಈಗ ಹೇಗಿದ್ದಾನೆ ಎಂಬ ಅಸಲಿ ಮುಖ ಬಹಿರಂಗಗೊಂಡಿದೆ. ಮಾತ್ರವಲ್ಲ, ರಾಜ್ಯದಿಂದ ಪರಾರಿ ಆಗಿದ್ದು ಹೇಗೆ ಎಂಬ ಅಸಲಿಯತ್ತು ಕೂಡ ಹೊರಬಿದ್ದಿದೆ. ಸ್ಯಾಂಟ್ರೋ ರವಿ ಕರ್ನಾಟಕದಿಂದ ಪರಾರಿಯಾಗಲು ಎರಡು ಕಾರುಗಳನ್ನು ಬಳಸಿದ್ದ, ಆತನಿಗೆ ಆಪ್ತರು ಈ ಕಾರುಗಳನ್ನು ಒದಗಿಸಿದ್ದರು ಎನ್ನಲಾಗಿದೆ. ಬಂಧನದ ಭೀತಿಯಿಂದ ಎರಡು ಕಾರುಗಳನ್ನು ಬಳಸಿ ಪರಾರಿಯಾಗಿದ್ದ ಈತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧಿತನಾಗಿದ್ದಾನೆ. ಹ್ಯುಂಡೈ ಸ್ಯಾಂಟ್ರೋ ತನ್ನ ಹೆಸರಿನೊಂದಿಗೆ … Continue reading ಪರಾರಿಯಾಗಲಿಕ್ಕೆ ಎರಡು ಹ್ಯುಂಡೈ ಕಾರು ಬಳಸಿದ್ದ ಸ್ಯಾಂಟ್ರೋ ರವಿ!