ಕಲ್ಯಾಣಿ ಮಹಿಳಾ ಮಂಡಳಿಯಿಂದ ಸಂಕ್ರಾಂತಿ ಸಂಭ್ರಮ

blank

ಹುಬ್ಬಳ್ಳಿ: ಇಲ್ಲಿಯ ಕಲ್ಯಾಣನಗರ ರಂಗ ಮಂದಿರದಲ್ಲಿ ಕಲ್ಯಾಣಿ ಮಹಿಳಾ ಮಂಡಳಿ ವತಿಯಿಂದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಹಬ್ಬದ ವಿಶೇಷ ತಿನಿಸುಗಳನ್ನು ತಯಾರಿಸಿ, ಅಲಂಕಾರ, ರಂಗೋಲಿ ಬಿಡಿಸಿದ ಸದಸ್ಯರು ಇಳಕಲ್ ಸೀರೆ ಉಟ್ಟು ಸಂಕ್ರಾಂತಿಗೆ ವಿಶೇಷ ಮೆರಗು ತಂದರು.

ಮಂಡಳಿ ಅಧ್ಯಕ್ಷೆ ಸುಪ್ರಿತಾ ಛಬ್ಬಿ ಮಾತನಾಡಿ, ಹಬ್ಬದ ಮಹತ್ವವನ್ನು ಅರಿತು ಆಚರಿಸಿದಾಗಲೇ ಅದರ ಸೊಬಗು ಇನ್ನೂ ಹೆಚ್ಚುತ್ತದೆ. ಜತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇದಾಗಿದೆ. ಮಹಿಳಾ ಮಂಡಳಿ ಎಲ್ಲ ಹಬ್ಬಗಳನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ದಾಕ್ಷಾಯಿಣಿ ಕೋಳಿವಾಡ, ದೀಪಾ ಬಾವಿಕಟ್ಟಿ, ಲಕ್ಷ್ಮೀ ಬೂದಿಹಾಳ, ಸುಮಾ ಜೋಶಿ, ಜಯಶ್ರೀ ಉಮರಾಣಿ, ಸುನೀತಾ ಬಾಗೇವಾಡಿ, ಪ್ರತಿಮಾ ಕುಲಕಣಿರ್ ಇತರರು ಇದ್ದರು.

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…