ಪ್ರತಿಯೊಬ್ಬರಿಗೂ ಜೀವವಿಮೆ ಅನಿವಾರ್ಯ

ಸಂಡೂರು ತಾಲೂಕಿನ ದರೋಜಿಯಲ್ಲಿ ಪಿಎಂಜೆಜೆವೈ ಮತ್ತು ಪಿಎಂಬಿಎಸ್‌ವೈಯಡಿ ನರೇಗಾ ಕಾರ್ಮಿಕರಿಗೆ ವಿಮೆ ಮಾಡಿಸುವ ಅಭಿಯಾನ ನಡೆಸಲಾಯಿತು. ಗ್ರಾಪಂ ಡಿಇಒ ರಘುನಾಥರಾವ್, ಕಾರ್ಮಿಕರಿದ್ದರು.

ಸಂಡೂರು: ನರೇಗಾ ಯೋಜನೆಯ ಕಾರ್ಮಿಕರಿಗೆ ಪಿಎಂಜೆಜೆವೈಯಡಿ 436ರೂ. ಮತ್ತು ಪಿಎಂಬಿಎಸ್‌ವೈಯಡಿ 20 ರೂ.ಗಳ ವಿಮೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಲೀಡ್ ಬ್ಯಾಂಕ್ ಅಧಿಕಾರಿ ವಿ.ಗಿರೀಶ್ ತಿಳಿಸಿದರು.

blank

ತಾಲೂಕಿನ ದರೋಜಿ ಗ್ರಾ.ಪಂ.ನಲ್ಲಿ ಜಿಲ್ಲಾ ಲೀಡ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ದರೋಜಿ ಗ್ರಾ.ಪಂ. ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೀವವಿಮೆ ಅಭಿಯಾನದಲ್ಲಿ ಮಾತನಾಡಿದರು. ಜೀವವಿಮೆ ಪ್ರತಿಯೊಬ್ಬರಿಗೆ ಅನಿವಾರ್ಯ ಮತ್ತು ಉಪಯುಕ್ತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮಾಡಿಸಬೇಕು ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಮೇಶ್, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಆಂಜನೇಯ, ಉಪನ್ಯಾಸಕ ಜಿ.ದಿನೇಶ್ ಕುಮಾರ್, ಗ್ರಾಪಂ ಕಾರ್ಯದರ್ಶಿ ಕಲ್ಲಪ್ಪ, ತಾಲೂಕು ಸಂಯೋಜಕ ಯಂಕಪ್ಪ, ಗ್ರಾಮ ಕಾಯಕ ಮಿತ್ರ ಮಂಜುಳಾ ಇತರರಿದ್ದರು.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank